ವಿಜಯಪುರ:ಕಬ್ಬಿನ ರಸದ ತ್ಯಾಜ್ಯ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ನಡೆದಿದೆ.
ಟ್ಯಾಂಕರ್ ಇನ್ನೇನು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಇದನ್ನು ತಪ್ಪಿಸಲು ಹೋಗಿ ಕೆನಾಲ್ ಮೇಲೆ ಪಲ್ಟಿಯಾಗಿದೆ.
ವಿಜಯಪುರ:ಕಬ್ಬಿನ ರಸದ ತ್ಯಾಜ್ಯ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ ವಿಜಯಪುರದ ಸಿಂದಗಿ ರಸ್ತೆಯ ಮದಭಾವಿ ಕ್ರಾಸ್ ಬಳಿ ನಡೆದಿದೆ.
ಟ್ಯಾಂಕರ್ ಇನ್ನೇನು ಕೆಎಸ್ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆಯುವುದರಲ್ಲಿತ್ತು. ಇದನ್ನು ತಪ್ಪಿಸಲು ಹೋಗಿ ಕೆನಾಲ್ ಮೇಲೆ ಪಲ್ಟಿಯಾಗಿದೆ.
ಈ ವೇಳೆ ಟ್ಯಾಂಕರ್ನಲ್ಲಿದ್ದ ಕಬ್ಬಿನ ರಸದ ತ್ಯಾಜ್ಯ ನೀರು ಪಾಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.