ಕರ್ನಾಟಕ

karnataka

ETV Bharat / state

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಐವರಿಗೆ ಗಂಭೀರ ಗಾಯ - Police department

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿದ್ದು, ಐವರಿಗೆ ತೀವ್ರ ಗಾಯವಾಗಿರುವ ಘಟನೆ ಶಿರಸಿಯಲ್ಲಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ತವೇರಾ ವಾಹನ ಪಲ್ಟಿ: ಐವರಿಗೆ ಗಾಯ

By

Published : Jun 23, 2019, 11:40 PM IST

ಶಿರಸಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಐದು ಜನರು ತೀವ್ರವಾಗಿ ಗಾಯಗೊಂಡ ಘಟನೆ ಉತ್ತರ ಕನ್ನಡದ ಶಿರಸಿ ತಾಲ್ಲೂಕಿನ ಅಮ್ಮೇನಳ್ಳಿ ಸಮೀಪ ನಡೆದಿದೆ.

ರಘೋತ್ತಮ್ ರವೀಂದ್ರ ಕೊಪ್ಪರ್, ಶಿಲ್ಪಾ ಕೊಪ್ಪರ್, ಶ್ರೀಕಾಂತ್ ಕೊಪ್ಪರ್, ರವೀಂದ್ರ ಕೊಪ್ಪರ್ ಹಾಗೂ ಚನ್ನವೀರಯ್ಯ ಗಾಯಗೊಂಡವರು. ಕಾರಿನಲ್ಲಿ ಶಿರಸಿಯಿಂದ ಕುಮಟಾ ಕಡೆಗೆ ಪ್ರಯಾಣಿಸಿದ್ದ ಕಾರುಅಮ್ಮೇನಳ್ಳಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿದೆ.

ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details