ಕಾರವಾರ:ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಅವರ ಚಿತಾಭಸ್ಮವನ್ನು ಇಂದು ಸಾರ್ವಜನಿಕ ದರ್ಶನಕ್ಕೆ ಇಟ್ಟು ಕಾಳಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಕಾರವಾರ: ಕಾಳಿ ನದಿಯಲ್ಲಿ ಪರಿಕ್ಕರ್ ಚಿತಾಭಸ್ಮ ವಿಸರ್ಜನೆ - undefined
ಇಂದು ಗೋವಾದ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಚಿತಾಭಸ್ಮವನ್ನು ಕಾರವಾರ ಬಿಜೆಪಿ ಕಛೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
![ಕಾರವಾರ: ಕಾಳಿ ನದಿಯಲ್ಲಿ ಪರಿಕ್ಕರ್ ಚಿತಾಭಸ್ಮ ವಿಸರ್ಜನೆ](https://etvbharatimages.akamaized.net/etvbharat/images/768-512-2809221-326-62084dd7-f9c6-459b-9bb0-419c102a9814.jpg)
ಪರಿಕ್ಕರ್ ಚಿತಾಭಸ್ಮ ವಿಸರ್ಜನೆ
ಚಿತಾಭಸ್ಮವನ್ನು ನಗರದ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತರು, ಸೇರಿದಂತೆ ಸಾರ್ವಜನಿಕರು ಪರಿಕ್ಕರ್ ಚಿತಾಭಸ್ಮಕ್ಕೆ ಪುಷ್ಪ ಅರ್ಪಿಸಿ ನಮಸ್ಕರಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ಪರಿಕ್ಕರ್ ಚಿತಾಭಸ್ಮಕ್ಕೆ ಶ್ರದ್ಧಾಂಜಲಿ
ಸಂಜೆ 4 ಗಂಟೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಬಳಿಕ ಕಾಳಿ ನದಿಯಲ್ಲಿ ಚಿತಾಭಸ್ಮವನ್ನು ವಿಸರ್ಜಿಸಲಾಗಿದೆ.