ಕರ್ನಾಟಕ

karnataka

ETV Bharat / state

ಶರಾವತಿ ನದಿಯಲ್ಲಿ ದೋಣಿ ಸ್ಪರ್ಧೆ.... ಕೇಕೆ ಹಾಕಿ ಸಂಭ್ರಮಿಸಿದ ಜನ - undefined

ಕ್ರೈಸ್ತ ಧರ್ಮ ಗುರು ಬ್ಯಾಪ್ತಿಷ್ಟರ್​ ಜನ್ಮ ದಿನದ ಅಂಗವಾಗಿ ಕಾರವಾರದ ಹೊನ್ನಾವರ ಹಡನಬಾಳನಲ್ಲಿ ದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು. 8 ತಂಡಗಳು ಪಾಲ್ಗೊಂಡಿದ್ದು, 3 ಕಿ.ಮೀ ದೂರ ಕ್ರಮಿಸುವ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು.

ಕ್ರೈಸ್ತ ಧರ್ಮ ಗುರು ಬ್ಯಾಪ್ತಿಷ್ಟರ್​ ಜನ್ಮ ದಿನದ ಅಂಗವಾಗಿ ದೋಣಿ ಸ್ಪರ್ಧೆ

By

Published : Jun 25, 2019, 9:10 PM IST

ಕಾರವಾರ: ಕ್ರೈಸ್ತ ಧರ್ಮಗುರು ಸಂತ ಜೋನ್ ಬ್ಯಾಪ್ತಿಷ್ಟರ್ ಜನ್ಮ ದಿನದ ಅಂಗವಾಗಿ ಹೊನ್ನಾವರದ ಹಡನಬಾಳದಲ್ಲಿ ದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು.

ಕ್ರೈಸ್ತ ಧರ್ಮ ಗುರು ಬ್ಯಾಪ್ತಿಷ್ಟರ್​ ಜನ್ಮ ದಿನದ ಅಂಗವಾಗಿ ದೋಣಿ ಸ್ಪರ್ಧೆ

ತಾಲೂಕಿನ ಹಡಿನಬಾಳ ಸೇತುವೆಯಿಂದ ತಾರಿವರೆಗೆ ತೆರಳಿ ಪುನಃ ಸೇತುವೆಗೆ ಬರುವ 3 ಕಿ.ಮೀ ದೋಣಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 8 ತಂಡಗಳು ಭಾಗವಹಿಸಿದ್ದವು.

ಶರಾವತಿ ನದಿ ದಡದ ಜನರಲ್ಲಿ ಹಬ್ಬದ ಸಂಭ್ರಮ ಮೂಡಿತ್ತು. ನೆರೆದಿದ್ದ ನೂರಾರು ಪ್ರೇಕ್ಷಕರು ಸ್ಪರ್ಧಾಳುಗಳನ್ನು ಹುರಿದುಂಬಿಸಲು ಕೇಕೆ, ಸೀಳೆ ಹಾಕುತ್ತಿದ್ದರು. ಸೇಂಟ್ ಫ್ರಾನ್ಸಿಸ್ ಎ ತಂಡ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರೆ, ಸೇಂಟ್ ಜೊಸೆಫ್ ಎ ದ್ವಿತೀಯಕ್ಕೆ ತೃಪ್ತಿ ಪಟ್ಟಿತು. ಸೇಂಟ್ ಫ್ರಾನ್ಸಿಸ್ ಬಿ ತಂಡ ತೃತೀಯ ಸ್ಥಾನ ಪಡೆಯಿತು.

For All Latest Updates

TAGGED:

ABOUT THE AUTHOR

...view details