ಕರ್ನಾಟಕ

karnataka

By

Published : Oct 4, 2019, 6:01 PM IST

Updated : Oct 5, 2019, 3:55 PM IST

ETV Bharat / state

ದಾಂಡೇಲಿಯ ಬಿಇಒ ಕಾರು ಡಿಕ್ಕಿ; 2 ಜಿಂಕೆಗಳ ದಾರುಣ ಸಾವು

ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡು ಜಿಂಕೆಗಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ರೈಲ್ವೆ ಗೇಟ್ ಹತ್ತಿರದ ಅಂಬೆವಾಡಿಯಲ್ಲಿ ನಡೆದಿದೆ.

ಕಾರು ಡಿಕ್ಕಿ ಹೊಡೆದು 2 ಜಿಂಕೆಗಳು ಸಾವು

ಶಿರಸಿ : ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡು ಜಿಂಕೆಗಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ರೈಲ್ವೆ ಗೇಟ್ ಹತ್ತಿರದ ಅಂಬೆವಾಡಿಯಲ್ಲಿ ನಡೆದಿದೆ.

ದಾಂಡೇಲಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ದಾಂಡೇಲಿಯಿಂದ ಹಳಿಯಾಳ ಕಡೆ ಹೊರಟಿದ್ದ ದಾಂಡೇಲಿಯ ಬಿಇಓ ಕಾರು ಡಿಕ್ಕಿ ಜಿಂಕೆಗಳಿದೆ ಡಿಕ್ಕಿ ಹೊಡೆದಿದೆ. ವಾಹನ ಚಾಲಕ ಸಂಜೀವ್ ಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Last Updated : Oct 5, 2019, 3:55 PM IST

ABOUT THE AUTHOR

...view details