ಉಡುಪಿ:ಮೀನುಗಾರರ ಹರಿದ ಬಲೆಯ ತುಂಡಿಗೆ ಸಿಲುಕು ದಡ ಸೇರಿದ್ದ ಅಪರೂಪದ ಎರಡು ಕಡಲಾಮೆಗಳನ್ನು ಸ್ಥಳೀಯರು ರಕ್ಷಿಸಿದ ಘಟನೆ ನಡೆದಿದೆ.
ಬಲೆಯ ತುಂಡಿಗೆ ಸಿಲುಕಿ ದಡ ಸೇರಿದ್ದ ಕಡಲಾಮೆ ರಕ್ಷಣೆ - undefined
ಕೋಟ ಮಣೂರು ಪಡುಕರೆಯ ಮೀನುಗಾರರ ಮನೆಯ ಸಮೀಪ ಮೀನುಗಾರರ ಹರಿದ ಬಲೆಯ ತುಂಡಿಗೆ ಸಿಲುಕಿ ಎರಡು ಕಡಲಾಮೆಗಳು ದಡ ಸೇರಿದ್ದವು. ಇದನ್ನು ಕಂಡ ಸ್ಥಳೀಯರು ಅವುಗಳನ್ನು ರಕ್ಷಿಸಿ ಪುನಃ ಸಮುದ್ರಕ್ಕೆ ಬಿಟ್ಟಿದ್ದಾರೆ.
![ಬಲೆಯ ತುಂಡಿಗೆ ಸಿಲುಕಿ ದಡ ಸೇರಿದ್ದ ಕಡಲಾಮೆ ರಕ್ಷಣೆ](https://etvbharatimages.akamaized.net/etvbharat/prod-images/768-512-3757857-thumbnail-3x2-udp.jpg)
ಕಡಲಾಮೆ ರಕ್ಷಣೆ
ಕೋಟ ಮಣೂರು ಪಡುಕರೆಯ ಮೀನುಗಾರರ ಮನೆಯ ಸಮೀಪ ಕಡಲ ತೀರದಲ್ಲಿ ಕಡಲಾಮೆಗಳು ಪತ್ತೆಯಾಗಿತ್ತು.
ಕಡಲಾಮೆ ರಕ್ಷಣೆ
ಕಡಲ ತೀರದಲ್ಲಿ ವಾಕಿಂಗ್ ಹೋಗುತ್ತಿದ್ದ ಸಂದರ್ಭ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಎರಡು ಕಡಲಾಮೆಯನ್ನು ಗಮನಿಸಿದ ಸ್ಥಳೀಯರು, ಆಮೆಗಳನ್ನು ಬಲೆಯಿಂದ ಬಿಡಿಸಿ ಸುರಕ್ಷಿತವಾಗಿ ಪುನಃ ಕಡಲಿಗೆ ಬೀಡುವ ಕಾರ್ಯ ಮಾಡಿದ್ದಾರೆ.
Last Updated : Jul 5, 2019, 9:01 PM IST