ಉಡುಪಿ:ಕೊರೊನಾ ಜೊತೆಗೆ ಮತ್ತೊಂದು ಅಪಾಯಕಾರಿ ಸೋಂಕು ಸಕ್ರಿಯವಾಗಿದೆ. ಬ್ಯಾಂಕ್ನ ಅಕೌಂಟ್ನಿಂದ ಹಣ ಎಗರಿಸುವ ಜಾಲ ವೇ ಇದು.
ಕೊರೊನಾ ಜೊತೆಗೆ ಮತ್ತೊಂದು ಅಪಾಯಕಾರಿ 'ಸೋಂಕು' ಸಕ್ರಿಯ: ಬ್ಯಾಂಕ್ ಗ್ರಾಹಕರೇ ಎಚ್ಚರ! - ಕೊರೊನಾ ಫಂಡ್ ಹೆಸರಲ್ಲಿ ಬ್ಯಾಂಕ್ ಅಕೌಂಟ್ಗೆ ಖನ್ಣಾ
ಕೊರೊನಾ ಬಿಕ್ಕಟ್ಟನ್ನೇ ಬಂಡವಾಳ ಮಾಡಿಕೊಂಡು ಬ್ಯಾಂಕ್ ಅಕೌಂಟ್ನಿಂದ ಹಣ ಲಪಟಾಯಿಸುವ ವಂಚಕ ಜಾಲವೊಂದು ಹುಟ್ಟಿಕೊಂಡಿದೆ.
![ಕೊರೊನಾ ಜೊತೆಗೆ ಮತ್ತೊಂದು ಅಪಾಯಕಾರಿ 'ಸೋಂಕು' ಸಕ್ರಿಯ: ಬ್ಯಾಂಕ್ ಗ್ರಾಹಕರೇ ಎಚ್ಚರ! people fraud your account in the name of corona relief fund](https://etvbharatimages.akamaized.net/etvbharat/prod-images/768-512-6728432-thumbnail-3x2-udupi.jpg)
ಬ್ಯಾಂಕ್ ಗ್ರಾಹಕರೇ ಎಚ್ಚರ
ಬ್ಯಾಂಕ್ ಆಫ್ ಬರೋಡಾ ಉಡುಪಿ ಬ್ರಾಂಚ್ನ ಡಿಜಿಎಂ ರವೀಂದ್ರ ರೈ, ಬ್ಯಾಂಕ್ ಫ್ರಾಡ್ ಬಗ್ಗೆ ಸೆಲ್ಫಿ ವಿಡಿಯೋ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಬ್ಯಾಂಕ್ ಗ್ರಾಹಕರೇ ಎಚ್ಚರ! ಇದು ನಿಮಗೆ ತಿಳಿದಿರಲಿ..
ಬಳಿಕ ಮೂರು ತಿಂಗಳು ನಿಮ್ಮ ಲೋನ್ ಇಎಂಐ ತೆಗೆಯಲ್ಲ ಅಂತ ನಂಬಿಕೆ ಹುಟ್ಟಿಸುತ್ತಾರೆ. ಲೋನ್ ನೆಪದಲ್ಲೂ ಒಟಿಪಿ ಕೇಳ್ತಾರೆ. ಯಾವ ಬ್ಯಾಂಕ್ ಕೂಡಾ ಒಟಿಪಿ, ಪಿನ್ ನಂಬರ್ ಕೇಳಲ್ಲ. ಒಟಿಪಿ, ಪಿನ್ ಯಾರ ಬಳಿಯೂ ಶೇರ್ ಮಾಡ್ಬೇಡಿ ಅಂತಾ ಬ್ಯಾಂಕ್ಗಳ ಗ್ರಾಹಕರಿಗೆ ರವೀಂದ್ರ ರೈ ಮನವಿ ಮಾಡಿದ್ದಾರೆ.