ಕರ್ನಾಟಕ

karnataka

By

Published : Sep 28, 2019, 5:51 PM IST

ETV Bharat / state

ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್​ ನೀಡಿದ ಆರೋಗ್ಯ ಸಚಿವ

ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್​ನ 3 ಎಗೆ ಸಂಬಂಧಿಸಿದ ಉಲ್ಲೇಖಿತ ಅರ್ಜಿ ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈ ಮಾಹಿತಿ ನೀಡಿದ್ದಾರೆ.

ಸಚಿವ ಶ್ರೀರಾಮಲು

ಉಡುಪಿ: ಆಯುಷ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆರೋಗ್ಯ ಸಚಿವ ಶ್ರೀರಾಮಲು ಒಳ್ಳೆಯ ಸುದ್ದಿ ನೀಡಿದ್ದಾರೆ.

ನಿಯಮ ಸರಳೀಕರಿಸಲು ಆರೋಗ್ಯ ಸಚಿವ ಶ್ರೀರಾಮುಲು ಚಿಂತಿಸಿದ್ದು, ಉಡುಪಿಯಲ್ಲಿ ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭದಲ್ಲಿ ಈ ಘೋಷಣೆ ಮಾಡಿದ್ದಾರೆ.

ಜಿ. ಶಂಕರ್ ಆರೋಗ್ಯ ಕಾರ್ಡ್ ವಿತರಣಾ ಸಮಾರಂಭ

ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಅರೋಗ್ಯ ಕಾರ್ಡ್​ನ 3 ಎಗೆ ಸಂಬಂಧಿಸಿದ ಉಲ್ಲೇಖಿತ ಅರ್ಜಿ ಬೇಡ. ಈ ನಿಯಮವನ್ನು ತಕ್ಷಣವೇ ರದ್ಧತಿ ಮಾಡಲಾಗುವುದು ಇನ್ನೆರಡು ದಿನಗಳಲ್ಲಿ ಈ ನಿಯಮ ಜಾರಿ ಮಾಡಲಾಗುವುದು ಎಂದಿದ್ದಾರೆ.

ABOUT THE AUTHOR

...view details