ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್​ ಏರಿ ಉಳುಮೆ ಮಾಡಿದ ಶಾಸಕ... ಪಾಳುಬಿದ್ದ ಭೂಮಿ ಹಸನು ಮಾಡಿದ ಭಟ್:​​​ ವಿಡಿಯೋ ವೈರಲ್​ - MLA Raghupati bhat

ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಬಳಕೆಯಾಗದೇ ಪಾಳು ಬಿದ್ದ ಎರಡು ಸಾವಿರ ಎಕರೆ ಕೃಷಿ ಭೂಮಿಯನ್ನು ಗುರುತಿಸಿ, ಅದರಲ್ಲಿ ಭತ್ತದ ಬೇಸಾಯ ಮಾಡಲಾಗುತ್ತಿದೆ. ಇದರ ಭಾಗವಾಗಿ ನಾನಾ ಕಡೆಗಳಲ್ಲಿ ಜನರು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಸ್ವತಃ ಟ್ರ್ಯಾಕ್ಟರ್​ ಏರಿ ಉಳುಮೆ ಮಾಡಿದ್ದಾರೆ.

MLA Ragupathi bhat Farming in udupi
ಪಾಳು ಬಿದ್ದ ಕೃಷಿ ಭೂಮಿ ಬೇಸಾಯ ಮಾಡಿದ ಶಾಸಕ

By

Published : Jun 10, 2021, 7:25 PM IST

ಉಡುಪಿ: ಪಾಳು ಬಿದ್ದ ಕೃಷಿ ಭೂಮಿಯಲ್ಲಿ ಬೇಸಾಯ ಮಾಡುವ ಮೂಲಕ ಜಿಲ್ಲೆಯಲ್ಲಿ ಶಾಸಕ ರಘುಪತಿ ಭಟ್ ಕೃಷಿ ಕ್ರಾಂತಿ ಮಾಡಿ ಯುವಕರ ಗಮನ ಸೆಳೆದಿದ್ದಾರೆ.

ಪಾಳು ಬಿದ್ದ ಕೃಷಿ ಭೂಮಿ ಬೇಸಾಯ ಮಾಡಿದ ಶಾಸಕ

ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಬಳಕೆಯಾಗದೇ ಪಾಳು ಬಿದ್ದ ಎರಡು ಸಾವಿರ ಎಕರೆ ಕೃಷಿ ಭೂಮಿಯನ್ನು ಗುರುತಿಸಿ, ಅದರಲ್ಲಿ ಭತ್ತದ ಬೇಸಾಯ ಮಾಡಲಾಗುತ್ತಿದೆ. ಇದರ ಭಾಗವಾಗಿ ನಾನಾ ಕಡೆಗಳಲ್ಲಿ ಜನರು ಬೇಸಾಯದಲ್ಲಿ ತೊಡಗಿಸಿಕೊಂಡಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಸ್ವತಃ ಟ್ರ್ಯಾಕ್ಟರ್​ ಏರಿ ಉಳುಮೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ.

ಓದಿ:ದ ಕ ಜಿಲ್ಲೆಯಲ್ಲಿ ಮತ್ತೆ ಒಂದು ವಾರ ಲಾಕ್​ಡೌನ್​ ಮುಂದುವರಿಕೆ: ಕೋಟ ಶ್ರೀನಿವಾಸ ಪೂಜಾರಿ

ABOUT THE AUTHOR

...view details