ಕರ್ನಾಟಕ

karnataka

By

Published : Dec 29, 2020, 6:08 PM IST

ETV Bharat / state

ವಿದ್ಯಾರ್ಥಿ ಮೇಲೆ ಜೇನು ನೊಣಗಳ ದಾಳಿ: ಆಸ್ಪತ್ರೆಗೆ ದಾಖಲು

ಉಡುಪಿಯ ಚಿಟ್ಪಾಡಿ ಸಮೀಪ ಜೇನು ನೊಣ ಕಚ್ಚಿದ ಪರಿಣಾಮ‌ ಬಾಗಲಕೋಟೆ ಮೂಲದ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಜರುಗಿದೆ.

honey-bees-attack-on-student-at-udupi
ವಿದ್ಯಾರ್ಥಿ ಮೇಲೆ ಜೇನು ನೋಣ ದಾಳಿ

ಉಡುಪಿ: ವಿದ್ಯಾರ್ಥಿ ಮೇಲೆ ಜೇನು ನೊಣಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಗರದ ಚಿಟ್ಟಾಡಿ ಸಮೀಪ ನಡೆದಿದೆ.

ವಿದ್ಯಾರ್ಥಿ ಮೇಲೆ ಜೇನು ನೊಣ ದಾಳಿ

ಓದಿ-ಸಿದ್ದರಾಮಯ್ಯ ಅಹಂಕಾರದಿಂದಲೇ ಕಾಂಗ್ರೆಸ್ ವಿಪಕ್ಷದಲ್ಲಿದೆ: ಸಿ.ಸಿ.ಪಾಟೀಲ್

ಬಾಗಲಕೋಟೆ ಮೂಲದ ಪುಂಡಲೀಕ ಗಾಯಗೊಂಡ ವಿದ್ಯಾರ್ಥಿ. ಗುಂಪಾಗಿ ಬಂದ ಜೇನು ನೊಣಗಳು ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿವೆ. ಬಳಿಕ ಗಾಯಗೊಂಡ ಪುಂಡಲೀಕನನ್ನು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಎಂಬುವರು ರಕ್ಷಿಸಿ ಚಿಕಿತ್ಸೆಗಾಗಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ABOUT THE AUTHOR

...view details