ಕರ್ನಾಟಕ

karnataka

By

Published : Oct 3, 2019, 6:17 PM IST

ETV Bharat / state

ದೇವೇಗೌಡರ ಬಗ್ಗೆ ಮಾಜಿ ಸಚಿವ ಶ್ರೀನಿವಾಸ್​​ ವ್ಯಾಖ್ಯಾನ ಹೀಗೆ!

ತುಮಕೂರಿನಲ್ಲಿ ನಡೆದ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಶ್ರೀನಿವಾಸ್, ಈ ತಾತನಿಗೆ ಅದ್ಯಾವ ಶಕ್ತಿ ಇದೆ? ದೇವರು ಎಲ್ಲಾ ಶಕ್ತಿಯನ್ನು ಇವರಿಗೇ ಕೊಟ್ಟುಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ತುಮಕೂರಿನಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆ

ತುಮಕೂರು:ತಾತ ಯಾವಾಗಲೂ ಪಕ್ಷ ಕಟ್ಟೋಣ ಅಂತಿರ್ತಾರೆ. ಅವರಲ್ಲಿ ಅದ್ಯಾವ ಶಕ್ತಿ ಇದ್ಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಮಾಜಿ ಸಚಿವ ಶ್ರೀನಿವಾಸ್ ವ್ಯಾಖ್ಯಾನಿಸಿದ ಪರಿ ಇದು.

ತುಮಕೂರಿನಲ್ಲಿ ಜೆಡಿಎಸ್​ ಕಾರ್ಯಕರ್ತರ ಸಭೆ

ಹೌದು, ತುಮಕೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಅಜ್ಜ ಹೋಗಲ್ಲ. ಮುಂದಿನ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಕಣಕ್ಕಿಳಿಸೋಣ. ದೇವೆಗೌಡರಿಗೆ ಕೊಟ್ಟಷ್ಟು ಶಕ್ತಿಯನ್ನ ಆ ದೇವರು ನಮಗೆ ಕೊಟ್ಟಿಲ್ಲ. ಹಾಸನನ್ನ ಅಭಿವರದ್ಧಿಪಡಿಸಿದಂತೆ ತುಮಕುರನ್ನೂ ಅಭಿವೃದ್ಧಿಪಡಿಸಲು ಮುಂದಿನ ಬಾರಿ ಇವರನ್ನು ಗೆಲ್ಲಿಸೋಣ ಎಂದು ಕರೆ ಕೊಟ್ಟರು.

ABOUT THE AUTHOR

...view details