ಕರ್ನಾಟಕ

karnataka

ETV Bharat / state

ಈ ಒಂದು ಸಣ್ಣ ಕಾರಣಕ್ಕೇ ಆಟೋಡ್ರೈವರ್‌ ಕೊಲೆ ಮಾಡದ್ನಾ.. - crime news

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ ಪೊಲೀಸರು.

ಕ್ಷುಲ್ಲಕ ಕಾರಣಕ್ಕೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

By

Published : Jun 22, 2019, 11:33 AM IST

Updated : Jun 22, 2019, 11:42 AM IST

ತುಮಕೂರು :ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಿರಾ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಮುರಳಿ ಮಾರನಗೆರೆ ಗೊಲ್ಲರಹಟ್ಟಿಯ ನಿವಾಸಿ. ಕೊಲೆ ಮಾಡಿದ ಆಟೋ ಚಾಲಕ ವಿನಾಯಕ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 22, 2019, 11:42 AM IST

ABOUT THE AUTHOR

...view details