ಕರ್ನಾಟಕ

karnataka

ETV Bharat / state

ಶಿರಾ ಉಪಚುನಾವಣೆ: ಹಾಲೇನಹಳ್ಳಿಯಲ್ಲಿ ಹೆಚ್​ಡಿಕೆಗೆ ಅಡಿಕೆ ನೀಡಿದ ರೈತರು - Shira By poll

ಶಿರಾದ ಹಾಲೇನಹಳ್ಳಿ ಗ್ರಾಮಕ್ಕೆ ತೆರಳಿದ ಹೆಚ್​.ಡಿ.ಕುಮಾರಸ್ವಾಮಿಗೆ ರೈತರು ಅಡಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು.

Farmers gave arecanut tio HDK
ಹೆಚ್​ಡಿಕೆಗೆ ಅಡಿಕೆ ನೀಡಿದ ರೈತರು

By

Published : Oct 29, 2020, 3:15 PM IST

ತುಮಕೂರು :ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿಗೆ, ಜನರು ಈ ಹಿಂದೆ ಕುರಿ ಮರಿ, ರಾಗಿ ಮೂಟೆ ನೀಡಿದ್ದರು. ಈ ಬಾರಿ ಅಡಿಕೆ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಹೆಚ್​ಡಿಕೆಗೆ ಅಡಿಕೆ ನೀಡಿದ ರೈತರು

ಇಂದು ಶಿರಾದ ಹಾಲೇನಹಳ್ಳಿ ಗ್ರಾಮಕ್ಕೆ ಮತ ಪ್ರಚಾರಕ್ಕೆ ತೆರಳಿದ ವೇಳೆ ಗ್ರಾಮಸ್ಥರು ಹೆಚ್​ಡಿಕೆಗೆ ತಾವು ಬೆಳೆದ ಅಡಿಕೆ ನೀಡಿದರು. ಸಾಲ ಮನ್ನಾ ಯೋಜನೆಯ ಫಲಾನುಭವಿಗಳು ಅಡಿಕೆ ನೀಡಿದ್ದು, ಇಲ್ಲಿ ಗಮನಾರ್ಹವಾಗಿತ್ತು.

ABOUT THE AUTHOR

...view details