ಕರ್ನಾಟಕ

karnataka

ETV Bharat / state

ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ ಪರೀಕ್ಷಿಸಲು ನೇರವಾಗಿ ಅಡುಗೆ ಕೋಣೆಗೆ ತೆರಳಿದ ಆಯುಕ್ತರು! - Indira Canteen

ಇಂದಿರಾ ಕ್ಯಾಂಟೀನ್​ಗೆ ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳಿಕ ಅಲ್ಲೇ ತಯಾರಿಸಿದ್ದ ಅನ್ನ-ಸಾಂಬಾರ್ ಸೇವಿಸಿದರು.

ಪಾಲಿಕೆ ಆಯುಕ್ತ ಭೂಪಾಲನ್

By

Published : Jul 30, 2019, 7:29 PM IST

Updated : Jul 30, 2019, 11:32 PM IST

ತುಮಕೂರು: ಗುಣಮಟ್ಟದ ಆಹಾರ ನೀಡುತ್ತಿಲ್ಲ ಎಂಬ ಸಾರ್ವಜನಿಕರಿಂದ ಬಂದ ಆರೋಪಗಳ ಹಿನ್ನೆಲೆಯಲ್ಲಿ ಸ್ವತಃ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡಿ ಊಟ ಮಾಡಿದರು.

ಮಹಾನಗರ ಪಾಲಿಕೆ ಆವರಣದಲ್ಲಿ ಇರುವಂತಹ ಇಂದಿರಾ ಕ್ಯಾಂಟೀನ್​ಗೆ ಭೇಟಿ ನೀಡಿದ ಭೂಬಾಲನ್, ನೇರವಾಗಿ ಅಡುಗೆ ಕೋಣೆಗೆ ತೆರಳಿ ಸ್ವಚ್ಛತೆಯನ್ನು ಪರಿಶೀಲಿಸಿದರು. ಅಲ್ಲದೆ ತಯಾರಿಸಲಾಗಿದ್ದ ಅನ್ನ-ಸಾಂಬಾರ್ ಸೇವಿಸಿದರು.

ಪಾಲಿಕೆ ಆಯುಕ್ತ ಭೂಪಾಲನ್

ಇದೇ ವೇಳೆ ಪಾಲಿಕೆ ಅಧಿಕಾರಿಗಳು ಕೂಡ ಹಾಜರಿದ್ದರು.

Last Updated : Jul 30, 2019, 11:32 PM IST

ABOUT THE AUTHOR

...view details