ರಾಯಚೂರು :ನಗರದಲ್ಲಿ ಸಸ್ಯಗಳನ್ನು ನೆಡುವ ಮೂಲಕ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ವಿಶ್ವಪರಿಸರ ದಿನವನ್ನ ಆಚರಣೆ ಮಾಡಿದರು.
ನಗರದ ಬಸವೇಶ್ವರ ಕಾಲೊನಿಯಲ್ಲಿ ಬಿಲ್ವಪತ್ರಿ, ಬನ್ನಿ ಗಿಡ, ಸೇರಿದಂತೆ ನಾನಾ ಮಾದರಿ ಸಸ್ಯಗಳನ್ನು ನೆಟ್ಟು, ನೀರು ಹಾಕುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಈ ವೇಳೆ, ಪರಿಸರ ರಕ್ಷಣೆಗೆ ಗಿಡ - ಮರಗಳ ಬೆಳೆಸುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ರು.