ಕರ್ನಾಟಕ

karnataka

ಶರಾವತಿಗಾಗಿ ಮಹಿಳಾ ಲೇಖಕಿಯರ ಪ್ರತಿಭಟನೆ...

By

Published : Jul 5, 2019, 8:54 AM IST

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರಾಜ್ಯ ಮಹಿಳಾ ಲೇಖಕಿಯರ ಸಂಘದ ಸದಸ್ಯರು ಶರಾವತಿ ನಮ್ಮವಳು, ನಮ್ಮ ಶರಾವತಿಯನ್ನು ಬೆಂಗಳೂರಿಗೆ ಬಿಡಲ್ಲ ಎಂದು ಸರ್ಕಾರದ ವಿರುದ್ದ ಘೋಷಣೆ ಹಾಕಿದರು.

ಶರಾವತಿಗಾಗಿ ಮಹಿಳಾ ಲೇಖಕಿಯರ ಪ್ರತಿಭಟನೆ

ಶಿವಮೊಗ್ಗ: ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ರಾಜ್ಯ ಮಹಿಳಾ ಲೇಖಕಿಯರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಶರಾವತಿಗಾಗಿ ಮಹಿಳಾ ಲೇಖಕಿಯರ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಲೇಖಕಿಯರ ಸಂಘದ ಸದಸ್ಯರು ಶರಾವತಿ ನಮ್ಮವಳು, ನಮ್ಮ ಶರಾವತಿಯನ್ನು ಬೆಂಗಳೂರಿಗೆ ಬಿಡಲ್ಲ ಎಂದು ಸರ್ಕಾರದ ವಿರುದ್ದ ಘೋಷಣೆ ಹಾಕಿದರು.

ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ತೆಗೆದು ಕೊಂಡು ದುರ್ಬಳಕೆ ಮಾಡಿ ಕೊಳ್ಳುವ ಸಾಧ್ಯತೆ ಇದೆ. ಇದರಿಂದ ಶರಾವತಿ ನೀರು ಬೆಂಗಳೂರಿಗೆ ಬೇಡ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಯಿತು.

ABOUT THE AUTHOR

...view details