ಶಿವಮೊಗ್ಗ: ಇಲ್ಲೊಂದು ಖತರ್ನಾಕ್ ಗ್ಯಾಂಗ್ ತನ್ನ ಅಕ್ರಮಕ್ಕೆ ತುರ್ತು ಸೇವೆಗೆ ಸೀಮಿತವಾಗಿರು ಆಂಬ್ಯುಲೆನ್ಸ್ನ್ನೇ ಬಳಕೆ ಮಾಡಿಕೊಂಡಿದೆ.
ಖತರ್ನಾಕ್ ಕಳ್ಳರು ಇವರು: ಜಿಂಕೆ ಮಾಂಸ ಸಾಗಾಟಕ್ಕೆ ಆಂಬ್ಯುಲೆನ್ಸ್ ಬಳಕೆ
ಅಂಬ್ಯುಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಡಿಸಿಎಫ್ಓ ಕಾರ್ಯಾಚರಣೆ ನಡೆಸಿದೆ.
ಜಿಂಕೆ ಮಾಂಸ ಸಾಗಾಟಕ್ಕೆ ಆಂಬ್ಯುಲೆನ್ಸ್ ಬಳಕೆ
ಅಂಬ್ಯುಲೆನ್ಸ್ನಲ್ಲಿ ಜಿಂಕೆ ಮಾಂಸ ಸಾಗಟ ಮಾಡುವಾಗ ಸಂಚಾರಿ ಅರಣ್ಯ ಇಲಾಖೆ ದಾಳಿ ಮಾಡಿದೆ. ಭದ್ರಾವತಿಯಿಂದ ಶಿವಮೊಗ್ಗದ ಕಡೆ ಹೊರಟಿದ್ದ ಅಂಬ್ಯುಲೆನ್ಸ್ ನಲ್ಲಿ 5 ಕೆ.ಜಿ.ಮಾಂಸ ಪತ್ತೆಯಾಗಿದೆ.
ಅಂಬ್ಯುಲೆನ್ಸ್ ನಲ್ಲಿ ಜಿಂಕೆ ಮಾಂಸ ಸಾಗಟ ಮಾಡುತ್ತಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಡಿಸಿಎಫ್ಓ ಕಾರ್ಯಾಚರಣೆ ನಡೆಸಿದೆ. ಹಲವಾರು ದಿನಗಳಿಂದ ಅಂಬ್ಯುಲೆನ್ಸ್ನಲ್ಲಿ ಮಾಂಸ ಸಾಗಟ ಅಕ್ರಮ ನಡೆಯುತ್ತಿತ್ತು ಎನ್ನಲಾಗಿದೆ. ಅಂಬ್ಯುಲೆನ್ಸ್ ಚಾಲಕ ಸೇರಿ ಇಬ್ಬರು ಇತರೆ ಇಬ್ಬರನ್ನು ಅರಣ್ಯ ಸಂಚಾರಿ ದಳ ವಶಕ್ಕೆ ಪಡೆದುಕೊಂಡಿದೆ.