ಕರ್ನಾಟಕ

karnataka

ETV Bharat / state

ಭದ್ರೆಗೆ ಬಾಗಿನ ಅರ್ಪಿಸಿದ ಶಾಸಕ ಸಂಗಮೇಶ್ - ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು ಕುಟುಂಬ ಸಮೇತರಾಗಿ ಭದ್ರೆಗೆ ಬಾಗಿನ ಅರ್ಪಿಸಿದ್ರು.

ಶಾಸಕ ಸಂಗಮೇಶ್ ರಿಂದ ಭದ್ರೆಗೆ ಬಾಗಿನ

By

Published : Aug 19, 2019, 2:50 AM IST

ಶಿವಮೊಗ್ಗ: ದಾವಣಗೆರೆ, ಚಿಕ್ಕಮಗಳೂರು ಹಾಗೂ ಜಿಲ್ಲೆಯ ಜೀವನಾಡಿ ಭದ್ರೆಗೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು ಕುಟುಂಬ ಸಮೇತರಾಗಿ ಬಾಗಿನ ಅರ್ಪಿಸಿದರು.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಬಿ.ಆರ್. ಪ್ರಾಜೆಕ್ಟ್​​ನಲ್ಲಿನ ಭದ್ರೆಯ ಅಣೆಕಟ್ಟೆಯಲ್ಲಿ ವಿಶೇಷ ಪೊಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದ್ದಾರೆ. ಭದ್ರೆ ತುಂಬಿದ ಮೇಲೆ ಭದ್ರ ನದಿ ಹರಿಯುವ ಎಲ್ಲಾ ತಾಲೂಕು ಹಾಗೂ ಜಿಲ್ಲೆಯವರು ಬಾಗಿನ ಅರ್ಪಿಸುವುದು ಈ ಭಾಗದ ವಾಡಿಕೆಯಾಗಿದೆ.

ಶಾಸಕ ಸಂಗಮೇಶ್ ರಿಂದ ಭದ್ರೆಗೆ ಬಾಗಿನ

ಇದರಿಂದ ಎಲ್ಲರೂ ಬಾಗಿನ ಅರ್ಪಿಸುತ್ತಾರೆ. ಶಾಸಕ ಬಿ.ಕೆ. ಸಂಗಮೇಶ್ ಅವರು ಬಾಗಿನ ಅರ್ಪಿಸಿದ ನಂತ್ರ ಸಮಾರೋಪ ಸಮಾರಂಭ ನಡೆಸಲಾಯಿತು. ಈ ವೇಳೆ ಭದ್ರಾವತಿ ಕ್ಷೇತ್ರದ ಮತದಾರರು ಆಗಮಿಸಿದ್ದರು.

ABOUT THE AUTHOR

...view details