ಶಿವಮೊಗ್ಗ :ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳು ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದಲ್ಲಿ ಅವರ ಮಾಹಿತಿಯನ್ನು ನೀಡುವಂತೆ ಕೋವಿಡ್-19 ಇನ್ಸಿಡೆಂಟ್ ಕಮಾಂಡೆಂಟ್ ಹಾಗೂ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದಲ್ಲಿ ಮಾಹಿತಿ ನೀಡಿ.. ಪಾಲಿಕೆ ಆಯುಕ್ತರಿಂದ ಪ್ರಕಟಣೆ.. - ಕೋವಿಡ್-19 ನೋವೆಲ್ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ
ಕೋವಿಡ್-19 ನೋವೆಲ್ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ಕೈಗೊಳ್ಳಲು ಇತರೆ ರಾಜ್ಯಗಳಿಂದ ಬಂದಂತಹ ವ್ಯಕ್ತಿಗಳು 14 ದಿನಗಳ ಹೋಮ್ ಕ್ವಾರಂಟೈನ್ನಲ್ಲಿರಬೇಕಾಗಿದೆ. ಆದರೆ, ಕೆಲವರು ಇದನ್ನೂ ಉಲ್ಲಂಘಿಸಿದ್ದಾರೆ.
![ಹೋಮ್ ಕ್ವಾರಂಟೈನ್ ಉಲ್ಲಂಘಿಸಿದ್ದಲ್ಲಿ ಮಾಹಿತಿ ನೀಡಿ.. ಪಾಲಿಕೆ ಆಯುಕ್ತರಿಂದ ಪ್ರಕಟಣೆ.. Publication by the Commissioner of covid -19 at shimoga](https://etvbharatimages.akamaized.net/etvbharat/prod-images/768-512-7560546-769-7560546-1591797003249.jpg)
ಪಾಲಿಕೆ ಆಯುಕ್ತ
ಪ್ರಕಟಣೆ ಏಕೆ? :ನಗರದಲ್ಲಿ ಕೋವಿಡ್-19 ನೋವೆಲ್ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ಕೈಗೊಳ್ಳಲು ಇತರೆ ರಾಜ್ಯಗಳಿಂದ ಬಂದಂತಹ ವ್ಯಕ್ತಿಗಳು 14 ದಿನಗಳ ಹೊಂ ಕ್ವಾರಂಟೈನ್ನಲ್ಲಿ ಇರಬೇಕಾಗಿದೆ. ಆದರೆ, ಕೆಲವರು ಇದನ್ನೂ ಉಲ್ಲಂಘಿಸಿದ್ದಾರೆ.
ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚನೆ :ಅಂತಹ ವ್ಯಕ್ತಿಗಳ ಕುರಿತು ಪಾಲಿಕೆಯ ನೋಡಲ್ ಅಧಿಕಾರಿಗಳಾದ ಡಾ. ಮದಕರಿ ನಾಯಕ್ ಹೆಚ್ ವಿ 7676135028, ಬಾಲಾಜಿರಾವ್ ಹೆಚ್ ಎಂ 9901716488 ಹಾಗೂ ಸಹಾಯವಾಣಿ 18004257677 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.