ರಸ್ತೆ ಮಧ್ಯೆ ಹುತ್ತ ನಿರ್ಮಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತ... ಯಾಕೆ ಗೊತ್ತಾ? - Latest Protest News In shimoga
ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಮಣ್ಣನ್ನು ಹಾಗೇ ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
![ರಸ್ತೆ ಮಧ್ಯೆ ಹುತ್ತ ನಿರ್ಮಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತ... ಯಾಕೆ ಗೊತ್ತಾ?](https://etvbharatimages.akamaized.net/etvbharat/prod-images/768-512-5083584-thumbnail-3x2-dr.jpg)
ರಸ್ತೆ ಮಧೈ ಹುತ್ತ ನಿರ್ಮಿಸಿ ವಿಭಿನ್ನ ಪ್ರತಿಭಟನೆ
ಶಿವಮೊಗ್ಗ: ಪ್ರಜಾಕೀಯ ಪಕ್ಷದ ಕಾರ್ಯಕರ್ತನೊಬ್ಬ ರಸ್ತೆ ಮೇಲೆ ಗುಂಡಿ ಮುಚ್ಚಿ ಮಣ್ಣನ್ನು ಹಾಗೇ ಬಿಟ್ಟು ಹೋಗಿರುವುದನ್ನ ಖಂಡಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ರಸ್ತೆ ಮಧ್ಯೆ ಹುತ್ತ ನಿರ್ಮಿಸಿ ವಿಭಿನ್ನ ಪ್ರತಿಭಟನೆ