ಕರ್ನಾಟಕ

karnataka

ETV Bharat / state

ಅಕ್ರಮ ಮರಳುಗಾರಿಕೆ: ಗುತ್ತಿಗೆ ರದ್ದು ಮಾಡಿದ ಡಿಸಿ -

ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದ ಎರಡು ಮರಳು ಬ್ಲಾಕ್​​ಗಳಲ್ಲಿ ಗುತ್ತಿಗೆದಾರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರಿಂದಾಗಿ ಗುತ್ತಿಗೆಯನ್ನು ರದ್ದು ಮಾಡುವಂತೆ ಡಿಸಿ ಕೆ.ಎ.ದಯಾನಂದ್ ಆದೇಶ ಹೊರಡಿಸಿದ್ದಾರೆ.

ಡಿಸಿ ಕೆ.ಎ.ದಯಾನಂದ್ ರವರು ಸ್ಥಳ ಪರಿಶೀಲಿಸಿದರು

By

Published : Jul 26, 2019, 6:40 AM IST

ಶಿವಮೊಗ್ಗ: ಸರ್ಕಾರಿ ನಿಯಮಾವಳಿಗಳ ಪ್ರಕಾರವೇ ಟೆಂಡರ್​​ನಲ್ಲಿ ಭಾಗವಹಿಸಿ ಮರಳು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ, ನಂತರ ಮರಳನ್ನು ಬ್ಲಾಕ್​​ನಲ್ಲಿ ಸಾಗಾಟ ನಡೆಸುತ್ತಿದ್ದದ್ದನ್ನು ಕಂಡ ಜಿಲ್ಲಾಡಳಿತ ಗುತ್ತಿಗೆಯನ್ನು ರದ್ದು ಮಾಡುವಂತೆ ಆದೇಶ ಮಾಡಿದೆ.

ಡಿಸಿ ಕೆ.ಎ.ದಯಾನಂದ್ ಹೊರಡಿಸಿರುವ ಆದೇಶ ಪ್ರತಿ

ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದ ಎರಡು ಮರಳು ಬ್ಲಾಕ್​​ಗಳಲ್ಲಿ ಗುತ್ತಿಗೆದಾರ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರಿಂದಾಗಿ ಗುತ್ತಿಗೆಯನ್ನು ರದ್ದು ಮಾಡುವಂತೆ ಡಿಸಿ ಕೆ.ಎ.ದಯಾನಂದ್ ಆದೇಶ ಹೊರಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details