ಕರ್ನಾಟಕ

karnataka

ETV Bharat / state

ದಾರಿ ತಪ್ಪಿದ ವೃದ್ಧರೊಬ್ಬರಿಗೆ ಹಣ ನೀಡಿ, ಮನೆಗೆ ಕಳುಹಿಸಿದ ಮಾಜಿ ಶಾಸಕ: ಸಾರ್ವಜನಿಕರಿಂದ ಪ್ರಶಂಸೆ - Humanitarian work by former MLA Belur Gopalakrishna

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ತಾಲೂಕು ನಿಟ್ಟೂರು ಕಡೆ ಹೋಗುವಾಗ ವೃದ್ಧರೊಬ್ಬರು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿ, ಕಾರಿನಿಂದ ಇಳಿದು ವಿಚಾರಿಸಿದ್ದಾರೆ. ಈ ವೇಳೆ ವೃದ್ದ ದಾರಿ ತಪ್ಪಿರುವ ವಿಷಯ ತಿಳಿಯುತ್ತದೆ. ಹೀಗಾಗಿ ವೃದ್ದನ ವ್ಯಕ್ತಿಗೆ ಹಣ ನೀಡಿ, ಊರಿಗೆ ಹೋಗಲು ವಾಹನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

Humanitarian work by a former MLA
ವೃದ್ದನಿಗೆ ವಾಹನ ವ್ಯವಸ್ಥೆ ಮಾಡಿ ಮನೆಗೆ ಕಳುಹಿಸಿಕೊಟ್ಟ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ

By

Published : Feb 11, 2020, 7:02 PM IST

ಶಿವಮೊಗ್ಗ: ತಮ್ಮೂರಿನ ದಾರಿ ಮರೆತು ರಸ್ತೆಯಲ್ಲಿ ತಿರುಗಾಡುತ್ತಿದ್ದ ವೃದ್ದನಿಗೆ ಮಾಜಿ ಶಾಸಕರೊಬ್ಬರು ಧನ ಸಹಾಯ ಮಾಡಿ ಮನೆಗೆ ಹೋಗಲು ವಾಹನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೊಸನಗರ ತಾಲೂಕು ನಿಟ್ಟೂರು ಕಡೆ ಹೋಗುವಾಗ ವೃದ್ದರೊಬ್ಬರು ರಸ್ತೆಯಲ್ಲಿ ಓಡಾಡುತ್ತಿರುವುದನ್ನು ಗಮನಿಸಿ, ಕಾರಿನಿಂದ ಇಳಿದು ವಿಚಾರಿಸಿದ್ದಾರೆ. ಈ ವೇಳೆ ವೃದ್ಧ ದಾರಿ ತಪ್ಪಿರುವ ವಿಷಯ ತಿಳಿಯುತ್ತದೆ.

ವೃದ್ಧನಿಗೆ ವಾಹನ ವ್ಯವಸ್ಥೆ ಮಾಡಿ ಊರಿಗೆ ಕಳುಹಿಸಲಾಯಿತು

ಹೀಗಾಗಿ ವೃದ್ಧನಿಗೆ ಹಣ ನೀಡಿ, ಊರಿಗೆ ಹೋಗಲು ವಾಹನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಮಾಜಿ ಶಾಸಕರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ABOUT THE AUTHOR

...view details