ಕರ್ನಾಟಕ

karnataka

ETV Bharat / state

ಹುಟ್ಟೂರಲ್ಲಿ ಗೃಹ ಸಚಿವರ ದೀಪಾವಳಿ ಸಂಭ್ರಮ.. ಮನೆ ಮನೆಗೆ ತೆರಳಿ ಸಿಹಿ ಹಂಚಿದ ಆರಗ ಜ್ಞಾನೇಂದ್ರ

ಗೃಹ ಸಚಿವ ಆರಗ ಜ್ಞಾನೇಂದ್ರ ದೀಪಾವಳಿ ಹಬ್ಬದಂದು ಸ್ಥಳೀಯರ ಮನೆಗೆ ತೆರಳಿದ್ದು, ಅವರ ಕುಶಲೋಪರಿ ವಿಚಾರಿಸಿ ಸಿಹಿ ಹಂಚಿದ್ದಾರೆ.

By

Published : Nov 6, 2021, 7:05 AM IST

Updated : Nov 6, 2021, 7:21 AM IST

hm-araga-jnanedra-celebrate-deepawali-in-his-hometown
ಹುಟ್ಟೂರಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ದೀಪಾವಳಿ ಆಚರಿಸಿದ ಗೃಹ ಸಚಿವ ಜ್ಞಾನೇಂದ್ರ

ಶಿವಮೊಗ್ಗ: ದೀಪಾವಳಿ ಹಬ್ಬ ಮಲೆನಾಡಿನಲ್ಲಿ ಪ್ರಾಮುಖ್ಯತೆ ಹೊಂದಿದೆ. ರೈತರಿಗೆ ದೀಪಾವಳಿ ಹಬ್ಬ ಪ್ರಮುಖ ಹಬ್ಬವಾಗಿದೆ. ಈ ಹಿನ್ನೆಲೆ ಹಬ್ಬ ಆಚರಣೆಗಾಗಿ ತಮ್ಮ ಹುಟ್ಟೂರಿಗೆ ಆಗಮಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮನೆ ಮನೆಗೆ ತೆರಳಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಹಿಸಣ ಹೊಸ್ಕೇರಿ ಗ್ರಾಮಕ್ಕೆ ತೆರಳಿ ಪ್ರತಿ ವರ್ಷ ಪೂಜೆ ಹಬ್ಬ ಆಚರಿಸುತ್ತಾರೆ. ಈ ವರ್ಷವೂ ಸಹ ಮನೆ ಮನೆಗೆ ತೆರಳಿ ಸಿಹಿ ಹಂಚಿದ್ದಾರೆ.

ಹುಟ್ಟೂರಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿ ದೀಪಾವಳಿ ಆಚರಿಸಿದ ಗೃಹ ಸಚಿವ ಜ್ಞಾನೇಂದ್ರ

ದೀಪಾವಳಿಯ ಗೋಪೂಜೆ ದಿನದಂದು ಗ್ರಾಮಸ್ಥರ ಜೊತೆ ಹಬ್ಬ ಆಚರಿಸುತ್ತಾರೆ. ಈ ವೇಳೆ ಸ್ಥಳೀಯರ ನಿವಾಸಕ್ಕೆ ಭೇಟಿ ನೀಡಿ, ಅವರ ಕುಶಲೋಪರಿ ವಿಚಾರಿಸಿದರು.

ಇದನ್ನೂ ಓದಿ:ಪರಿಸರಸ್ನೇಹಿ ದೀಪಗಳನ್ನು ಬಿಡುಗಡೆ ಮಾಡಿದ ಸಿಎಂ

Last Updated : Nov 6, 2021, 7:21 AM IST

ABOUT THE AUTHOR

...view details