ಕರ್ನಾಟಕ

karnataka

ETV Bharat / state

ಎಮು ಪಕ್ಷಿ ಸಾವು: ಹಕ್ಕಿಜ್ವರದ ಶಂಕೆ! - ಶಿವಮೊಗ್ಗ ಹುಲಿ ಮತ್ತು ಸಿಂಹಧಾಮ

ಮೊನ್ನೆ ಎಮು ಪಕ್ಷಿಯೊಂದು ಸಾವನ್ನಪ್ಪಿದ್ದು, ಹಕ್ಕಿ ಜ್ವರ ಇರುವ ಕಾರಣದಿಂದ ಮೃತದೇಹವನ್ನು ಪುಣೆಯ ಲ್ಯಾಬ್​ಗೆ ಪರೀಕ್ಷೆಗೆ ಕಳುಹಿಸಲಾಗಿದೆ.

emu bird died at shimogga
ಎಮು ಪಕ್ಷಿ ಸಾವು: ಹಕ್ಕಿಜ್ವರ ಶಂಕೆ!

By

Published : Jan 19, 2021, 7:03 AM IST

ಶಿವಮೊಗ್ಗ: ಜಿಲ್ಲೆಯ ಮೃಗಾಲಯ ಮತ್ತು ಸಫಾರಿಯಲ್ಲಿದ್ದ ಎಮು ಪಕ್ಷಿಯೊಂದು ಸಾವನ್ನಪ್ಪಿದ್ದು, ಪುಣೆಯ ಲ್ಯಾಬ್​​​ಗೆ ಪರೀಕ್ಷೆಗೆಂದು ಕಳುಹಿಸಲಾಗಿದೆ.

ಮೊನ್ನೆ ಎಮು ಪಕ್ಷಿಯೊಂದು ಸಾವನ್ನಪ್ಪಿದ್ದು, ಹಕ್ಕಿ ಜ್ವರ ಇರುವ ಕಾರಣದಿಂದ ಮೃತದೇಹವನ್ನು ಪುಣೆಯ ಲ್ಯಾಬ್​ಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಎಮು‌ ಪಕ್ಷಿ ಇನ್ನೊಂದು ಪಕ್ಷಿಯೊಂದಿಗೆ ಜಗಳವಾಡಿ ಸಾವನ್ನಪ್ಪಿದೆ ಎನ್ನಲಾಗುತ್ತಿದ್ದು, ವರದಿ ಬಂದ ಬಳಿಕ ಸತ್ಯಾಂಶ ತಿಳಿಯಲಿದೆ.

ಈ ಸುದ್ದಿಯನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸ್ಯಾಟ್​ಲೈಟ್ ಫೋನ್ ಸದ್ದು!

ಸದ್ಯ ಸಫಾರಿಯಲ್ಲಿ ಹಕ್ಕಿಜ್ವರ ಹರಡದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಾಗಿದೆ ಎಂದು ಸಫಾರಿಯ ಮೂಲಗಳು ತಿಳಿಸಿವೆ.

ABOUT THE AUTHOR

...view details