ಶಿವಮೊಗ್ಗ:ಗೋಡಾನ್ನಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.
ಅಡಿಕೆ ಕಳ್ಳತನ: ಇಬ್ಬರು ಕಳ್ಳರ ಬಂಧನ, 6 ಕ್ವಿಂಟಾಲ್ ಅಡಿಕೆ ವಶ - Detention of nut thieves in Shimoga
ದಾವಣಗೆರೆ-ಶಿವಮೊಗ್ಗ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ ಮಾಡಿದ್ದ ಇಬ್ಬರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
![ಅಡಿಕೆ ಕಳ್ಳತನ: ಇಬ್ಬರು ಕಳ್ಳರ ಬಂಧನ, 6 ಕ್ವಿಂಟಾಲ್ ಅಡಿಕೆ ವಶ de](https://etvbharatimages.akamaized.net/etvbharat/prod-images/768-512-5268735-thumbnail-3x2-vish.jpg)
ಇಬ್ಬರು ಖತರ್ನಾಕ್ ಕಳ್ಳರ ಬಂಧನ. 6 ಕ್ವಿಂಟಾಲ್ ಅಡಿಕೆ ವಶ!
ದಾವಣಗೆರೆ ಜಿಲ್ಲೆ ಬುಳಸಾಗರ ಹಟ್ಟಿ ನಿವಾಸಿಗಳಾದ ರಾಕೇಶ್(26) ಹಾಗೂ ರಾಜೇಶ್ (22) ಬಂಧಿತ ಆರೋಪಿಗಳಾಗಿದ್ದಾರೆ.
ಹೊಳೆಹೊನ್ನೂರು ಪೊಲೀಸರು ಇವರಿಂದ ₹ 1 ಲಕ್ಷದ 80 ಸಾವಿರ ಮೌಲ್ಯದ 6 ಕ್ವಿಂಟಲ್ ಅಡಿಕೆ ವಶಕ್ಕೆ ಪಡೆದಕೊಂಡು ವಿಚಾರಣೆ ನಡೆಸುತ್ತಿದ್ದಾರೆ.