ಕರ್ನಾಟಕ

karnataka

By

Published : May 9, 2021, 9:46 AM IST

Updated : May 9, 2021, 12:16 PM IST

ETV Bharat / state

ಶಿವಮೊಗ್ಗ: ವೆಂಟಿಲೇಟರ್ ಬೆಡ್‌ ಸಿಗದೆ ಕೊರೊನಾ ಸೋಂಕಿತ ಸಾವು

ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್‌ ಸಿಗದೆ ಎರಡು ಗಂಟೆ ಒದ್ದಾಡಿ ಕೊರೊನಾ ಸೋಂಕಿತ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಕೊರೊನಾ ಸೋಂಕಿತ ಸಾವು
ಕೊರೊನಾ ಸೋಂಕಿತ ಸಾವು

ಶಿವಮೊಗ್ಗ:ವೆಂಟಿಲೇಟರ್ ಸಿಗದೆ ಪರದಾಟ ನಡೆಸಿ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

ಕೊರೊನಾ ಸೋಂಕಿತ ಸಾವು

ಶಿಕಾರಿಪುರದ ಆನಂದ್(45) ಮೃತಪಟ್ಟಿರುವ ವ್ಯಕ್ತಿ. ಕೋವಿಡ್ ದೃಢಪಟ್ಟ ಕಾರಣ ಇವರು ಶನಿವಾರ ಸಂಜೆ ಮೆಗ್ಗಾನ್​ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇವರಿಗೆ ಎರಡು ಗಂಟೆಗಳ ಕಾಲ ವೆಂಟಿಲೇಟರ್ ಸಿಗಲಿಲ್ಲ. ಪರಿಣಾಮ, ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಇದನ್ನೂ ಓದಿ : ಶೇ.100 ರಷ್ಟು ರೋಗಿಗಳು ಗುಣಮುಖ: ದೇಶಕ್ಕೆ ಮಾದರಿ ಸೂರತ್​ನ ಐಸೋಲೇಶನ್​​ ಕೇಂದ್ರಗಳು

Last Updated : May 9, 2021, 12:16 PM IST

ABOUT THE AUTHOR

...view details