ಕರ್ನಾಟಕ

karnataka

ETV Bharat / state

ಕಾಂಟ್ರಾಕ್ಟರ್​ಗೆ ಲಂಚದ ಬೇಡಿಕೆ​​​​: ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ - ಅಧಿಕಾರಿಯಾಗಿರುವ ಮಂಜುಳಾ ಕಾಮಗಾರಿಯಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಲಂಚಕ್ಕೆ ಬೇಡಿಕೆ

ಕಾಂಟ್ರಾಕ್ಟರ್​​ ಓರ್ವನಿಂದ ಲಂಚ ಸ್ವೀಕರಿಸುವ ವೇಳೆ ಮಹಿಳಾ ಪಂಚಾಯಿತಿ ಅಧಿಕಾರಿ ಒಬ್ಬರು ಎಸಿಬಿ‌ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಮುದುಗೆರೆಯಲ್ಲಿ ನಡೆದಿದೆ.

Kn_rmn_04_pdo_acb_arrest_7204219
ಕಂಟ್ರ್ಯಾಕ್ಟರ್ ಓರ್ವನಿಂದ ಲಂಚದ ಬೇಡಿಕೆ, ಎಸಿಬಿ ಬಲೆಗೆ ಬಿದ್ದ ಮಹಿಳಾ ಅಧಿಕಾರಿ

By

Published : Jan 8, 2020, 9:11 AM IST

Updated : Jan 8, 2020, 10:21 AM IST

ರಾಮನಗರ:ಕಾಂಟ್ರ್ಯಾಕ್ಟರ್ ಒಬ್ಬನಿಂದ ಲಂಚ ಸ್ವೀಕರಿಸುವ ವೇಳೆ ಮಹಿಳಾ ಪಂಚಾಯಿತಿ ಅಧಿಕಾರಿಯೊಬ್ಬರು ಎಸಿಬಿ‌ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಮುದುಗೆರೆಯಲ್ಲಿ ನಡೆದಿದೆ.

ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾ.ಪಂ ನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ಮಂಜುಳಾ ಕಾಮಗಾರಿಯಲ್ಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚದ ಹಣವನ್ನ ಕಾಂಟ್ರಾಕ್ಟರ್​​ ಬಳಿ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ‌ ಬಲೆ ಬೀಸಿದ್ದು ಪಿಡಿಒ‌ ಮಂಜುಳಾ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದು ಪಿಡಿಒ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Last Updated : Jan 8, 2020, 10:21 AM IST

For All Latest Updates

TAGGED:

ABOUT THE AUTHOR

...view details