ಕರ್ನಾಟಕ

karnataka

By

Published : Sep 13, 2019, 3:16 PM IST

ETV Bharat / state

ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಹೋಮ-ಹವನ.....!

ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಕನಕಪುರದ ರಾಘವೇಂದ್ರ ಮಠದಲ್ಲಿ ಹೋಮ-ಹವನ ನಡೆಸಲಾಗುತ್ತಿದೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಹೋಮ-ಹವನ.....!

ರಾಮನಗರ :ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಚತುರ್ಧ್ವವ್ಯ ಗಣ ಹೋಮ ಹಾಗೂ ಹವನ ನಡೆಸುತ್ತಿದ್ದಾರೆ.

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಡುಗಡೆಗಾಗಿ ಹೋಮ-ಹವನ.....!

ಕನಕಪುರದ ರಾಘವೇಂದ್ರ ಮಠದಲ್ಲಿ ಗಣಹೋಮ, ಹಾಗೂ ಚತುರ್ಧ್ವವ್ಯ ಗಣ ಹೋಮ ನಡೆಸುತ್ತಿರುವ ಕಾರ್ಯಕರ್ತರು ಡಿಕೆಶಿ ಬಿಡುಗಡೆಯಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಡಿ ವಶದಲ್ಲಿರುವ ಡಿ.ಕೆ ಶಿವಕುನಾರ್ ಕಾನೂನಾತ್ಮಕ ತೊಡಕಿನಿಂದ ಹೊರಬರಬೇಕೆಂದು ಹೋಮ‌ ಹವನಾಧಿಗಳನ್ನ ನಡೆಸಲಾಗುತ್ತಿದೆ. ಡಿಕೆಶಿ ಅಭಿಮಾನಿಗಳು, ಕಾಂಗ್ರೆಸ್,ಜೆಡಿಎಸ್ ಕಾರ್ಯಕರ್ತರು, ತಾಲೂಕು ಬ್ರಾಹ್ಮಣ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘಟನೆ ಕಾರ್ಯಕರ್ತರು ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ABOUT THE AUTHOR

...view details