ಕರ್ನಾಟಕ

karnataka

ರಾಯಚೂರಿನಲ್ಲಿ ಸರಳ ಮಹಾವೀರ ಜಯಂತಿ

ರಾಯಚೂರಿನ ಮಹಾವೀರ ಸರ್ಕಲ್​​ನಲ್ಲಿ​ ಜೈನ ಸಮುದಾಯದ ಜನರು ಇಂದು ಸರಳವಾಗಿ ಮಹಾವೀರ ಜಯಂತಿ ಆಚರಿಸಿದ್ರು.

By

Published : Apr 6, 2020, 5:22 PM IST

Published : Apr 6, 2020, 5:22 PM IST

ರಾಯಚೂರಿನಲ್ಲಿ ಸರಳ ಮಹಾವೀರ ಜಯಂತಿ
ರಾಯಚೂರಿನಲ್ಲಿ ಸರಳ ಮಹಾವೀರ ಜಯಂತಿ

ರಾಯಚೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ನಗರದ ಮಹಾವೀರ ಸರ್ಕಲ್​ನಲ್ಲಿ ಜೈನ ಸಮುದಾಯದ ಜನ ಸೇರಿ ಸಾಮಾಜಿಕ ಅಂತರದೊಂದಿಗೆ ಪ್ರಾಂಗಣದಲ್ಲಿ ಭಜನೆ, ಕೀರ್ತನೆ ಮಾಡಿ, ಮಂಗಳಾರತಿ ಮಾಡುವ ಮೂಲಕ ಸರಳವಾಗಿ ಜಯಂತಿ ಆಚರಿಸಿದ್ರು.

ಪ್ರತಿ ವರ್ಷ ಸಂಭ್ರಮ, ವಿಜೃಂಭಣೆಯಿಂದ ಮಾಡಲಾಗುತ್ತಿದ್ದ ಮಹಾವೀರ ಜಯಂತಿಯನ್ನು ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಮಾಡಲಾಯಿತು.

ABOUT THE AUTHOR

...view details