ಕರ್ನಾಟಕ

karnataka

ರಾಯಚೂರು: ಗುರುಗುಂಟಾದಲ್ಲಿ ಸಿಡಿಲು ಬಡಿದು ಮಹಿಳೆ ಸಾವು

ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಗುರುಗಂಟಾ ಹೋಬಳಿಯ ಕಾಟಗಲ್ ದೊಡ್ಡಿಯಲ್ಲಿ ನಡೆದಿದೆ.

By

Published : May 8, 2020, 12:05 PM IST

Published : May 8, 2020, 12:05 PM IST

Raichur: Woman and dog killed in thunder explosion
ರಾಯಚೂರು: ಗುರುಗುಂಟದಲ್ಲಿ ಸಿಡಿಲು ಬಡಿದು ಮಹಿಳೆ, ನಾಯಿ ಸಾವು

ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕು ಗುರುಗಂಟಾ ಹೋಬಳಿಯ ಕಾಟಗಲ್ ದೊಡ್ಡಿಯಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತಳನ್ನು ನಾಗಮ್ಮ(45) ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿ ಭಾರಿ ಬಿರುಗಾಳಿ, ಸಿಡಿಲು, ಗುಡುಗು ಸಹಿತ ಮಳೆ ಬಂದಿದ್ದು, ಈ ಘಟನೆ ಜರುಗಿದೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್​​​​ ಚಾಮರಾಜ ಪಾಟೀಲ್, ಕಂದಾಯ ನಿರೀಕ್ಷಕ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ABOUT THE AUTHOR

...view details