ಕರ್ನಾಟಕ

karnataka

ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಮತ್ತೆ ಆರಂಭ

ಮೇಗಳಪೇಟೆ ಕೋವಿಡ್ ಪೀಡಿತ ಕುಟುಂಬದ ಸದಸ್ಯನೊಬ್ಬ ಕಚೇರಿಗೆ ಭೇಟಿ ಕೊಟ್ಟಿದ್ದ. ಪ್ರಾಥಮಿಕ ಸಂಪರ್ಕದ ವ್ಯಕ್ತಿ ಆಗಿದ್ದರಿಂದ ಕಚೇರಿಗೆ ಸ್ಯಾನಿಟೈಸರ್ ಸಿಂಪಡಿಸಿ ಮುಂಜಾಗ್ರತೆ ನಿಮಿತ್ತ ಎರಡು ದಿನ ಕಚೇರಿ ಬಂದ್ ಮಾಡಲಾಗಿತ್ತು.

By

Published : Jul 8, 2020, 4:51 PM IST

Published : Jul 8, 2020, 4:51 PM IST

sdsd
ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಪುನರಾರಂಭ

ಲಿಂಗಸುಗೂರು: ಕೋವಿಡ್ ಪೀಡಿತ ಕುಟುಂಬ ಸದಸ್ಯರೊಬ್ಬರು ಕಚೇರಿಗೆ ಅಗಮಿಸಿದ ನಿಮಿತ್ತ ಎರಡು ದಿನ ಕೆಲಸ ಸ್ಥಗಿತಗೊಳಿಸಿದ್ದ ನಗರದ ಉಪ ನೋಂದಣಾಧಿಕಾರಿ ಕಚೇರಿ ಇಂದಿನಿಂದ ಕೆಲಸ ಪುನರಾರಂಭಿಸಿದೆ.

ಲಿಂಗಸುಗೂರು ಉಪ ನೋಂದಣಾಧಿಕಾರಿ ಕಚೇರಿ ಪುನರಾರಂಭ

ಮೇಗಳಪೇಟೆ ಕೋವಿಡ್ ಪೀಡಿತ ಕುಟುಂಬದ ಸದಸ್ಯನೊಬ್ಬ ಕಚೇರಿಗೆ ಭೇಟಿ ಕೊಟ್ಟಿದ್ದ. ಪ್ರಾಥಮಿಕ ಸಂಪರ್ಕದ ವ್ಯಕ್ತಿ ಆಗಿದ್ದರಿಂದ ಕಚೇರಿಗೆ ಸ್ಯಾನಿಟೈಸರ್ ಸಿಂಪಡಿಸಿ ಮುಂಜಾಗ್ರತೆ ನಿಮಿತ್ತ ಎರಡು ದಿನ ಕಚೇರಿ ಬಂದ್ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪ ನೋಂದಣಾಧಿಕಾರಿ ಸುಭಾಶ್​ ಹೊಸಳ್ಳಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು.

ABOUT THE AUTHOR

...view details