ಕರ್ನಾಟಕ

karnataka

By

Published : Dec 24, 2020, 1:00 PM IST

ETV Bharat / state

ಹೊಸ ಬಗೆಯ ಕೊರೊನಾ ಭೀತಿ: ಬ್ರಿಟನ್‌ನಿಂದ ಬಂದ 8 ಜನರ ಮೇಲೆ ನಿಗಾ

ಸಿಂಧನೂರು ತಾಲೂಕಿನ ಕ್ಯಾಂಪ್‌ ಒಂದರ 4 ಜನ ಹಾಗು ರಾಯಚೂರು ತಾಲೂಕಿಗೆ ನಾಲ್ವರು ಸೇರಿ ಒಟ್ಟು 8 ಮಂದಿ ಇಂಗ್ಲೆಂಡ್​ನಿಂದ ಮರಳಿದ್ದು, ಕ್ವಾರಂಟೈನ್‌ ಮಾಡಲಾಗಿದೆ.

raichur
ರೂಪಾಂತರ ಕೊರೊನಾ ಭೀತಿ

ರಾಯಚೂರು: ಜಿಲ್ಲೆಯಲ್ಲೂ ಕೊರೊನಾ ರೂಪಾಂತರ ಭೀತಿ ಶುರುವಾಗಿದೆ. ಇಂಗ್ಲೆಂಡ್‌ಗೆ ತೆರಳಿದ್ದ 8 ಮಂದಿ ಜಿಲ್ಲೆಗೆ ವಾಪಸ್ ಆಗಿದ್ದಾರೆ ಎನ್ನಲಾಗುತ್ತಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ.

ಸಿಂಧನೂರು ತಾಲೂಕಿನ ಕ್ಯಾಂಪ್‌ ಒಂದರ 4 ಜನ ಹಾಗು ರಾಯಚೂರು ತಾಲೂಕಿನ ನಾಲ್ವರು ಇಂಗ್ಲೆಂಡ್​ನಿಂದ ಮರಳಿದ್ದಾರೆ. ಈ ಎಂಟು ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದ್ದು,ಎಲ್ಲರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ಇವರ ಪೈಕಿ ಒಂದು ಮಗು ಸಹ ಇದ್ದು ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂಬ ಮಾಹಿತಿ ದೊರೆತಿದೆ.

ABOUT THE AUTHOR

...view details