ಕರ್ನಾಟಕ

karnataka

ETV Bharat / state

ಮಂತ್ರಾಲಯದ ಮಠಕ್ಕೆ ಸಚಿವ ಈಶ್ವರಪ್ಪ.. ಗುರು ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನ.. - Ishwarappa meets subudendra teertharu

ಮಂತ್ರಾಲಯದಿಂದ ರಾಯಚೂರಿಗೆ ಆಗಮಿಸಲಿರುವ ಸಚಿವರು ನಗರದ‌ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ..

minister ks Ishwarappa visits mantralaya
ರಾಯರ ದರ್ಶನ ಪಡೆದ ಈಶ್ವರಪ್ಪ

By

Published : Feb 19, 2021, 10:00 AM IST

ರಾಯಚೂರು :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ಸಚಿವ ಕೆ ಎಸ್ ಈಶ್ವರಪ್ಪ ಇಂದು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದರು.

ಶ್ರೀ ಗುರು ರಾಯರ ದರ್ಶನ ಪಡೆದ ಸಚಿವ ಕೆ ಎಸ್‌ ಈಶ್ವರಪ್ಪ..

ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳಿದ ಸಚಿವ ಕೆ ಎಸ್‌ ಈಶ್ವರಪ್ಪ ಅವರು, ಶ್ರೀರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡರು. ಬಳಿಕ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರನ್ನ ಭೇಟಿಯಾಗಿ ಕುಶಲೋಪರಿ ಮಾತನಾಡಿ ‌ಆಶೀರ್ವಾದ ಪಡೆದರು. ಸಚಿವರಿಗೆ ಶ್ರೀಮಠದಿಂದ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ರಾಯರ ದರ್ಶನ ಪಡೆದ ಕೆ ಎಸ್‌ ಈಶ್ವರಪ್ಪ
ರಾಯರ ದರ್ಶನ ಪಡೆದ ಈಶ್ವರಪ್ಪ

ಮಂತ್ರಾಲಯದಿಂದ ರಾಯಚೂರಿಗೆ ಆಗಮಿಸಲಿರುವ ಸಚಿವರು ನಗರದ‌ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ.

ಶ್ರೀ ಗುರು ರಾಯರ ದರ್ಶನ ಪಡೆದ ಸಚಿವ ಕೆ ಎಸ್‌ ಈಶ್ವರಪ್ಪ

ಇದನ್ನೂ ಓದಿ:ಬುಡ್ಗಾಮ್‌ ಎನ್​ಕೌಂಟರ್.. ಇಬ್ಬರು ಪೊಲೀಸರು ಹುತಾತ್ಮ, ಮೂವರು ಉಗ್ರರು ಬಲಿ..

ABOUT THE AUTHOR

...view details