ಕರ್ನಾಟಕ

karnataka

ಮಸ್ಕಿ ಉಪಚುನಾವಣೆ ಕಾವು: ಬಿಜೆಪಿಯಿಂದ ಬಂಜಾರ ಸಮಾವೇಶ...

By

Published : Nov 22, 2020, 8:14 PM IST

ಪಟ್ಟಣದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಬಂಜಾರ ಸಮಾವೇಶ ಹಿನ್ನೆಲೆ, ಎತ್ತಿನ ಬಂಡಿಯಲ್ಲಿ ಕುಡಚಿ ಶಾಸಕ ರಾಜೀವ್ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ‌ರನ್ನು‌ ಮೆರವಣಿಗೆ ಮಾಡಲಾಯಿತು.

maski-by-election-bjp-party-banjara-convention-news
ಬಿಜೆಪಿಯಿಂದ ಬಂಜಾರ ಸಮಾವೇಶ

ರಾಯಚೂರು: ತಾಲೂಕಿನ ಮಸ್ಕಿಯಲ್ಲಿ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮತದಾರರನ್ನು ಸೆಳೆಯಲು ಆಯೋಜಿಸಲಾಗಿದ್ದ ಬಿಜೆಪಿ ಬಂಜಾರ ಸಮಾವೇಶ ಅದ್ದೂರಿಯಾಗಿ ನಡೆಯಿತು.

ಬಿಜೆಪಿಯಿಂದ ಬಂಜಾರ ಸಮಾವೇಶ

ಪಟ್ಟಣದಲ್ಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಬಂಜಾರ ಸಮಾವೇಶ ಹಿನ್ನೆಲೆ, ಎತ್ತಿನ ಬಂಡಿಯಲ್ಲಿ ಕುಡಚಿ ಶಾಸಕ ರಾಜೀವ್ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ‌ರನ್ನು‌ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ 50ಕ್ಕೂ ಹೆಚ್ಚು ಎತ್ತಿನ ಬಂಡಿಗಳು ಪಾಲ್ಗೊಂಡಿದ್ದು, ತಾಲೂಕಿನ ಬಂಜಾರ ಸಮಾಜದ ನೂರಾರು ಜನರು ಪಾಲ್ಗೊಂಡಿದ್ದರು. ಲಮಾಣಿ ನೃತ್ಯ ಸೇರಿದಂತೆ ವಿವಿಧ ವಾದ್ಯಗಳು ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ABOUT THE AUTHOR

...view details