ಕರ್ನಾಟಕ

karnataka

ETV Bharat / state

ಬರಿದಾಗುತ್ತಿರುವ ಕೃಷ್ಣ ನದಿ... ಸಾವಿರಾರು ಮೀನುಗಳ ಮಾರಣಹೋಮ - undefined

ಬರಗಾಲದ ಛಾಯೆಗೆ ಖಾಲಿಯಾಗುತ್ತಿರುವ ಕೃಷ್ಣ ನದಿ ನೀರು. ಸಾವನ್ನಪ್ಪುತ್ತಿವೆ ಸಾವಿರಾರು ಮೀನುಗಳು. ಸಂಕಷ್ಟದಲ್ಲಿ ಮೀನುಗಾರರು.

ಕೃಷ್ಣ ನದಿ

By

Published : Mar 24, 2019, 1:32 PM IST

ರಾಯಚೂರು: ಸತತ ಬರಗಾಲ ಛಾಯೆಯಿಂದಾಗಿ ನದಿಗಳು ಖಾಲಿಯಾಗುತ್ತಿವೆ. ನೀರಿನ ಕೊರತೆಯಿಂದಾಗಿ ಕೃಷ್ಣ ನದಿಯಲ್ಲಿನ ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ರಾಯಚೂರು ತಾಲೂಕಿನ ಕೂರ್ತಕುಂದ ಸೇರಿದಂತೆ ಕೆಲ ಗ್ರಾಮಗಳ ನದಿ ಪಾತ್ರದಲ್ಲಿ ಮೀನುಗಳು ಸಾವನ್ನಪ್ಪಿದ್ದು, ಮೀನುಗಾರರಿಗೆ ಸಂಕಷ್ಟ ಎದುರಾಗಿದೆ.

ಕೃಷ್ಣ ನದಿ

ಅಲ್ಲದೇ ನದಿಯಲ್ಲಿರುವ ಅಲ್ಪ ಸ್ವಲ್ಪ ನೀರು ಸಹ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಕಳೆದ ವರ್ಷ ಸಹ ನೀರಿನ ಕೊರತೆಯಿಂದಾಗಿ ಸಾವಿರಾರು ಮೀನುಗಳ ಜತೆಗೆ ಮೊಸಳೆ ಸಹ ಅಸುನೀಗಿತ್ತು.

For All Latest Updates

TAGGED:

ABOUT THE AUTHOR

...view details