ಕರ್ನಾಟಕ

karnataka

By

Published : Aug 10, 2019, 1:53 AM IST

Updated : Aug 10, 2019, 7:53 AM IST

ETV Bharat / state

ನೆರೆ ಪೀಡಿತ ಜನರ ಸಹಾಯಕ್ಕಾಗಿ ಸರ್ಕಾರಿ ಅಧಿಕಾರಿಗಳ ನೇಮಕ

ರಾಯಚೂರಿನ ನೆರೆ ಸಂತ್ರಸ್ತ ತಾಲೂಕು, ಗ್ರಾಮಗಳಿಗೆ ಸಹಾಯವಾಗಲೆಂದು ಸರ್ಕಾರ ಶಿರಸ್ತೆದಾರರನ್ನುನೇಮಕ ಮಾಡಿಕೊಂಡಿದೆ. ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯದ ಅಗತ್ಯವಿದೆ.

ಸರ್ಕಾರಿ ನೇಮಕ

ರಾಯಚೂರು: ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ತಾಲೂಕು, ಗ್ರಾಮಗಳಲ್ಲಿ ಶಿರಸ್ತೆದಾರರನ್ನು ನೇಮಕ ಮಾಡಲಾಗಿದೆ.

ಸರ್ಕಾರಿ ನೇಮಕ

ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಹೆಚ್ಚಾಗಿ ನೀರು ಬಿಡಲಾಗಿದೆ. ಈ ಕಾರಣ ಪ್ರವಾಹ ಪೀಡಿತ ಗ್ರಾಮಗಳಿಗೆ ಸಹಾಯ ಹಸ್ತ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಅಲ್ಲದೇ ಸಂಘ, ಸಂಸ್ಥೆಗಳು ಸಂತ್ರಸ್ಥರಿಗೆ ಸಹಾಯ ಧನ ನೀಡಲು ಅನುಕೂಲ ಮಾಡಿಕೊಟ್ಟಿದ್ದು. ವೈಯಕ್ತಿಕ ಹಾಗೂ ಸಂಘಟನೆ ಮೂಲಕ ನೆರವು ನೀಡಬಹುದಾಗಿದೆ. ಅಲ್ಲದೇ ಸಿಎಂ ಖಾತೆಗೆ ಹಣ ನೀಡಲು ವ್ಯವಸ್ಥೆ ಮಾಡಲಾಗಿದೆ.

Last Updated : Aug 10, 2019, 7:53 AM IST

ABOUT THE AUTHOR

...view details