ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತ ಮಹಿಳೆ ಗರ್ಭಪಾತ ಪ್ರಕರಣ: ಗೊಂದಲ ಮೂಡಿಸಿದ ಸಚಿವರ ಹೇಳಿಕೆ - ಗೊಂದಲ ಮೂಡಿಸಿದ ಸಚಿವರ ಹೇಳಿಕೆ

ಕೊರೊನಾ ಸೋಂಕಿತ ಮಹಿಳೆ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ  ವಹಿಸಿದ್ದ ವೈದ್ಯರನ್ನು ಅಮಾನತುಗೊಳಿಸುವಂತೆ ಸೂಚಿಸಿರುವುದಾಗಿ ಆರೋಗ್ಯ ಇಲಾಖೆ ಸಚಿವ ಬಿ.ಶ್ರೀರಾಮುಲು ಉಡುಪಿಯಲ್ಲಿ ಹೇಳಿಕೆ ನೀಡಿದ್ದರು.

Corona Infected Woman Abortion Case, Confused Minister's Statement
ಕೊರೊನಾ ಸೋಂಕಿತ ಮಹಿಳೆ ಗರ್ಭಪಾತ ಪ್ರಕರಣ, ಗೊಂದಲ ಮೂಡಿಸಿದ ಸಚಿವರ ಹೇಳಿಕೆ

By

Published : Jun 10, 2020, 12:05 AM IST

ರಾಯಚೂರು: ಕೊರೊನಾ ಸೋಂಕಿತ ಮಹಿಳೆ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ.

ಕೊರೊನಾ ಸೋಂಕಿತ ಮಹಿಳೆ ಗರ್ಭಪಾತ ಪ್ರಕರಣ, ಗೊಂದಲ ಮೂಡಿಸಿದ ಸಚಿವರ ಹೇಳಿಕೆ

ನಿರ್ಲಕ್ಷ್ಯ ವಹಿಸಿದ್ದ ವೈದ್ಯರನ್ನು ಅಮಾನತುಗೊಳಿಸುವಂತೆ ಸೂಚಿಸಿರುವುದಾಗಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ಉಡುಪಿಯಲ್ಲಿ ಹೇಳಿಕೆ ನೀಡಿದ್ದರು. ಆದರೆ ರಾಯಚೂರು ರಿಮ್ಸ್ ನಿರ್ದೇಶಕ ಬಸವರಾಜ ಪೀರಾಪುರ, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಯಾವುದೇ ಸೂಚನೆಯಾಗಲಿ, ಆದೇಶವಾಗಲಿ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಚಿವರ ಹೇಳಿಕೆ ಗೊಂದಲ ಮೂಡಿಸಿದೆ.

ಇದನ್ನು ಓದಿ:ರಕ್ತಸ್ರಾವದಿಂದ ಬಳಲುತ್ತಿದ್ದ ಕೊರೊನಾ ಸೋಂಕಿತ ಗರ್ಭಿಣಿಗೆ ಗರ್ಭಪಾತ

ABOUT THE AUTHOR

...view details