ಕರ್ನಾಟಕ

karnataka

ETV Bharat / state

ರಾಯಚೂರು ಜಿಲ್ಲೆಯ ಮಾರಟೇಶ್ವರ ದೇಗುಲದಲ್ಲಿ ಪಂಚಲೋಹದ ಉತ್ಸವ ಮೂರ್ತಿ ಕಳವು - Siravara police station

ಪಂಚಲೋಹದ ಮೂರ್ತಿಗೆ ಭಾರಿ ಬೇಡಿಕೆ ಹಾಗೂ ಬೆಲೆಯಿರುವ ಕಾರಣ ಕಳ್ಳತನವಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಈ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Burglary at Maratheshwara Temple
ರಾಯಚೂರಿನ ಮಾರಟೇಶ್ವರ ದೇಗುಲದಲ್ಲಿ ಪಂಚಲೋಹದ ಉತ್ಸವ ಮೂರ್ತಿ ಕಳವು

By

Published : Feb 14, 2021, 3:05 PM IST

Updated : Feb 14, 2021, 4:01 PM IST

ರಾಯಚೂರು: ಪುರಾತನ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಂಚಲೋಹದ ಉತ್ಸವ ಮೂರ್ತಿ ಕಳ್ಳತನವಾಗಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರಿನಲ್ಲಿ ನಡೆದಿದೆ.

ರಾಯಚೂರಿನ ಮಾರಟೇಶ್ವರ ದೇಗುಲದಲ್ಲಿ ಪಂಚಲೋಹದ ಉತ್ಸವ ಮೂರ್ತಿ ಕಳವು..

ಗ್ರಾಮದ ಶ್ರೀಮಾರಟೇಶ್ವರ ದೇಗುಲದ ಬಾಗಿಲು ಮುರಿದು ಶಿವ-ಪಾರ್ವತಿಯರ ಉತ್ಸವ ಮೂರ್ತಿ ಕಳ್ಳತನ ಮಾಡಲಾಗಿದೆ. ಇದು ಸುಮಾರು 15 ಕೆಜಿ ತೂಕದ 500 ವರ್ಷಗಳಷ್ಟು ಪುರಾತನ ಪಂಚಲೋಹದ ಉತ್ಸವ ಮೂರ್ತಿಯಾಗಿದೆ.

ಪಂಚಲೋಹದ ಮೂರ್ತಿಗೆ ಭಾರಿ ಬೇಡಿಕೆ ಹಾಗೂ ಬೆಲೆಯಿರುವ ಕಾರಣ ಕಳ್ಳತನವಾಗಿದೆ ಎಂಬ ಸಂಶಯ ವ್ಯಕ್ತವಾಗಿದೆ. ಈ ಸಂಬಂಧ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Feb 14, 2021, 4:01 PM IST

ABOUT THE AUTHOR

...view details