ರಾಯಚೂರು:ಕ್ರೂಷರ್-ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸ್ವಾನ್ನಪ್ಪಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಮಹೇಶ್ (21), ಶಿವರಾಜ್ ನಾಯಕ್(21) ಮೃತ ಬೈಕ್ ಸವಾರರೆಂದು ಗುರುತಿಸಲಾಗಿದೆ.
ಬೈಕ್- ಕ್ರೂಷರ್ ನಡುವೆ ಡಿಕ್ಕಿ.. ಇಬ್ಬರ ಸಾವು - ಡಿಕ್ಕಿ ಇಬ್ಬರು ಸಾವು
ಮೃತರು ಕವಿತಾಳದಿಂದ ಪಾಮನಕಲ್ಲೂರು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಕ್ರೂಷರ್ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ಜಖಂಗೊಂಡು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
![ಬೈಕ್- ಕ್ರೂಷರ್ ನಡುವೆ ಡಿಕ್ಕಿ.. ಇಬ್ಬರ ಸಾವು ಡಿಕ್ಕಿ](https://etvbharatimages.akamaized.net/etvbharat/prod-images/768-512-12144437-thumbnail-3x2-dghjgf.jpg)
ಡಿಕ್ಕಿ
ಮೃತರು ಕವಿತಾಳದಿಂದ ಪಾಮನಕಲ್ಲೂರು ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ, ಎದುರಿಗೆ ಬಂದ ಕ್ರೂಷರ್ಗೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಾಹನಗಳು ಜಖಂಗೊಂಡು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.