ಕರ್ನಾಟಕ

karnataka

ETV Bharat / state

ಮಗಳ ಸಾವಿಗೆ ಬೇಸತ್ತು ತಾಯಿ ನೇಣಿಗೆ ಶರಣು.. - ರಾಮನಗರದ ವಿದ್ಯಾನಗರ ಬಡಾವಣೆ

ಮಗಳ ಸಾವಿಗೆ ಬೇಸತ್ತು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ಮುಡುಕುತೊರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೌರಮ್ಮ (40) ಎಂದು ಗುರುತಿಸಲಾಗಿದೆ.

ಮಗಳ ಸಾವಿಗೆ ಬೇಸತ್ತು ತಾಯಿ ನೇಣಿಗೆ ಶರಣು

By

Published : Aug 18, 2019, 7:20 PM IST

ಮೈಸೂರು : ಮಗಳ ಸಾವಿಗೆ ಬೇಸತ್ತು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಟಿ.ನರಸೀಪುರದ ಮುಡುಕುತೊರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಗೌರಮ್ಮ (40) ಎಂದು ಗುರುತಿಸಲಾಗಿದೆ.ರಾಮನಗರದ ವಿದ್ಯಾನಗರ ಬಡಾವಣೆ ನಿವಾಸಿಯಾಗಿದ್ದ ಗೌರಮ್ಮ, ಈ ಹಿಂದೆಯೂ ಮಗಳ ಸಾವಿನ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಯತ್ನಸಿದ್ದರು ಎನ್ನಲಾಗಿದೆ. ಈ ಸಂಬಂಧ ಮೈಸೂರಿನ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details