ಕರ್ನಾಟಕ

karnataka

By

Published : May 20, 2021, 3:25 PM IST

ETV Bharat / state

ಮೈಸೂರಿನಲ್ಲಿ ಕೊರೊನಾಗೆ ಮಹಿಳೆ ಬಲಿ: ಗ್ರಾಮವನ್ನೇ ಬಂದ್ ಮಾಡಿದ ಯುವಕರು

ಕೊರೊನಾಗೆ ಮಹಿಳೆ ಬಲಿಯಾದ ಹಿನ್ನೆಲೆ ನಂಜನಗೂಡು ತಾಲೂಕಿನ ಹಾಡ್ಯದ ಹುಂಡಿ ಗ್ರಾಮದ ಜನ ಬೆಚ್ಚಿ ಬಿದ್ದಿದ್ದು, ಇಡೀ ಗ್ರಾಮಕ್ಕೆ ಹೊರಗಿನವರ ಪ್ರವೇಶವನ್ನು ನಿರಾಕರಿಸಿದ್ದಾರೆ.

woman-died-by-corona-in-mysore
ನಂಜನಗೂಡು ತಾಲೂಕಿನ ಹಾಡ್ಯದ ಹುಂಡಿ ಗ್ರಾಮವನ್ನು ಯುವಕರು ಬಂದ್ ಮಾಡಿದ್ದಾರೆ

ಮೈಸೂರು: ನಂಜನಗೂಡು ತಾಲೂಕಿನ ಹಾಡ್ಯದ ಹುಂಡಿ ಗ್ರಾಮದಲ್ಲಿ ಕೊರೊನಾಗೆ ಮಹಿಳೆ ಬಲಿಯಾದ ಹಿನ್ನೆಲೆ ಬೆಚ್ಚಿದ ಗ್ರಾಮಸ್ಥರು, ಇಡೀ ಗ್ರಾಮವನ್ನೇ ಬಂದ್ ಮಾಡಿ ಹೊರಗಿನವರಿಗೆ ನೋ ಎಂಟ್ರಿ ಎಂದಿದ್ದಾರೆ.

ನಂಜನಗೂಡು ತಾಲೂಕಿನ ಹಾಡ್ಯದ ಹುಂಡಿ ಗ್ರಾಮವನ್ನು ಯುವಕರು ಬಂದ್ ಮಾಡಿದ್ದಾರೆ

ಗ್ರಾಮದಿಂದ ಯಾರೂ ಹೊರಗೆ ಹೋಗುವಂತಿಲ್ಲ ಮತ್ತು ಒಳಗೆ ಬರುವಂತಿಲ್ಲ‌, ಸದ್ಯ ಗ್ರಾಮದಲ್ಲಿ ಒಟ್ಟು 10 ಪಾಸಿಟಿವ್ ಪ್ರಕರಣಗಳು ಇದ್ದು, ಸೋಂಕಿತರೆಲ್ಲ ಹೋಂ ಕ್ವಾರಂಟೈನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ಓದಿ:ರಾಮನಗರ: ಸ್ವಂತ ಹಣದಲ್ಲಿ 20 ಆಕ್ಸಿಜನ್ ಪಾಯಿಂಟ್ ಅಳವಡಿಸಿದ ಸರ್ಕಾರಿ ವೈದ್ಯ

ABOUT THE AUTHOR

...view details