ಮೈಸೂರು: ನಾಡಿಗೆ ಬಂದಿರುವ ಕೊರೊನಾ ಕಂಟಕ ನಿವಾರಣೆಯಾಗಲೆಂದು ಸುತ್ತೂರು ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು.
ಕೊರೊನಾ ಸಂಕಷ್ಟ ಪರಿಹಾರ: ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ - Shri Shivaratri Desi Kendra Swamiji Worship
ಕೊರೊನಾ ವೈರಸ್ನಿಂದ ಪ್ರಪಂಚವೇ ತಲ್ಲಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಸುತ್ತೂರು ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಇಷ್ಟಲಿಂಗ ಪೂಜೆ ಮಾಡಿದರು. ಇಂದಿನ ಆತಂಕಕಾರಿ ಸಂಕಷ್ಟ ನಿವಾರಣೆಗೊಂಡು ಸಮಸ್ತ ಜನತೆಗೆ ಆರೋಗ್ಯ-ನೆಮ್ಮದಿ ಸಿಗಲೆಂದು ಪ್ರಾರ್ಥನೆ ಸಲ್ಲಿಸಿದರು.

ಕೊರೊನಾ ಸಂಕಷ್ಟ ಪರಿಹಾರಕ್ಕೆ ಸುತ್ತೂರು ಶ್ರೀಗಳಿಂದ ಇಷ್ಟಲಿಂಗ ಪೂಜೆ
ಕೊರೊನಾ ವೈರಸ್ನಿಂದ ಪ್ರಪಂಚವೇ ತಲ್ಲಣಗೊಂಡಿದ್ದು, ಈ ಸಂಕಷ್ಟ ನಿವಾರಣೆಯಾಗಲೆಂದು ಪೀಠಾಧಿಪತಿ ಲಿಂಗ ಪೂಜೆ ನೆರವೇರಿಸಿ, ಸಂಕಷ್ಟದಿಂದ ಮುಕ್ತಿ ಹೊಂದಿ ಜನತೆಗೆ ಆರೋಗ್ಯ, ನೆಮ್ಮದಿ ದೊರೆಯಲೆಂದು ಪ್ರಾರ್ಥಿಸಿದರು.