ಕರ್ನಾಟಕ

karnataka

ಸೋಂಕು ಪತ್ತೆಯಾದ ಸ್ಥಳಕ್ಕೆ ಶಾಸಕ ಸಾ ರಾ ಮಹೇಶ್..

By

Published : Jun 12, 2020, 4:31 PM IST

ಬಡಾವಣೆಯಲ್ಲಿ ಪಾಸಿಟಿವ್​ ಕಂಡು ಬಂದಿದ್ದರಿಂದ ಈ ಪ್ರದೇಶ ಸೀಲ್​​ಡೌನ್ ಮಾಡಲಾಗಿದೆ. ಜನ ಗಾಬರಿಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ನೀಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜನರಿಗೆ ತಿಳಿ ಹೇಳಿದರು.

MLA Sa Ra Mahesh visited seal-down area
ಸೀಲ್​ಡೌನ್ ಪ್ರದೇಶದಕ್ಕೆ ಶಾಸಕರ ಭೇಟಿ

ಮೈಸೂರು :ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಬಡಾವಣೆಗೆ ಶಾಸಕ ಸಾ ರಾ ಮಹೇಶ್ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿದರು. ಜಿಲ್ಲೆಯ ಕೆಆರ್‌ನಗರದ ಮುಸ್ಲಿಂ ಬಡಾವಣೆಯಲ್ಲಿ ಮಹಿಳೆಯೊಬ್ಬಳಿಗೆ ಕೊರೊನಾ ಸೋಂಕು ತಗುಲಿತ್ತು. ಸುದ್ದಿ ತಿಳಿದು ಶಾಸಕ ಸಾ ರಾ ಮಹೇಶ್ ಬಡಾವಣೆಗೆ ಭೇಟಿ ನೀಡಿ ಕೆಲ ಸಲಹೆ ಹಾಗೂ ಸೂಚನೆ ನೀಡಿದರು.

ಸೀಲ್​ಡೌನ್ ಪ್ರದೇಶದಕ್ಕೆ ಶಾಸಕರ ಭೇಟಿ

ಬಡಾವಣೆಯಲ್ಲಿ ಪಾಸಿಟಿವ್​ ಕಂಡು ಬಂದಿದ್ದರಿಂದ ಈ ಪ್ರದೇಶ ಸೀಲ್​​ಡೌನ್ ಮಾಡಲಾಗಿದೆ. ಜನರು ಗಾಬರಿಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ನೀಡಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜನರಿಗೆ ತಿಳಿ ಹೇಳಿದ ಶಾಸಕರು, ಸೀಲ್​​ಡೌನ್​​ ಆಗಿರುವ ಪ್ರದೇಶದಲ್ಲಿ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್​ಗೆ ಸೂಚನೆ ನೀಡಿದರು.

ABOUT THE AUTHOR

...view details