ಕರ್ನಾಟಕ

karnataka

ETV Bharat / state

ಸುತ್ತೂರು ಶ್ರೀಗಳ ಜೊತೆ ಮಾಧುಸ್ವಾಮಿ-ಮುನಿರತ್ನ ಗೌಪ್ಯ ಮಾತುಕತೆ - mysore news

ಸಚಿವ ಮಾಧುಸ್ವಾಮಿ ಮತ್ತು ಶಾಸಕ ಮುನಿರತ್ನ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಗಳ ಜೊತೆ 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಧುಸ್ವಾಮಿ, ಮುನಿರತ್ನ ಸುತ್ತೂರು ಶ್ರೀ ಜೊತೆ ಗೌಪ್ಯ ಮಾತುಕತೆ
ಮಾಧುಸ್ವಾಮಿ-ಮುನಿರತ್ನ ಗೌಪ್ಯ ಮಾತುಕತೆ

By

Published : Jan 22, 2021, 5:02 PM IST

Updated : Jan 22, 2021, 9:35 PM IST

ಮೈಸೂರು: ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಶಾಸಕ ಮುನಿರತ್ನ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಗಳ ಜೊತೆ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮಾಧುಸ್ವಾಮಿ, ಮುನಿರತ್ನ ಸುತ್ತೂರು ಶ್ರೀ ಜೊತೆ ಗೌಪ್ಯ ಮಾತುಕತೆ

ಖಾತೆ ಬದಲಾವಣೆ ಹಿನ್ನೆಲೆ ಅಸಮಾಧಾನಗೊಂಡಿರುವ ಸಚಿವ ಮಾಧುಸ್ವಾಮಿ ಮೈಸೂರಿನ ಸುತ್ತೂರು ಮಠಕ್ಕೆ ಆಗಮಿಸಿ ಶ್ರೀಗಳ ಜೊತೆ 2 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಓದಿ:ಸಚಿವ ಸ್ಥಾನ ಸಿಕ್ಕಿದೆ, ಇನ್ಮೇಲೆ ಒಳ್ಳೆ ಕೆಲಸ ಮಾಡಿ: ಯೋಗೇಶ್ವರ್​ಗೆ ಹೆಚ್​​ಡಿಕೆ ಟಾಂಗ್

ಅಲ್ಲಿಗೆ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕ ಮುನಿರತ್ನ ಸಹ ಆಗಮಿಸಿದ್ದು, ಭಿನ್ನಮತ ಶಮನಕ್ಕೆ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

Last Updated : Jan 22, 2021, 9:35 PM IST

ABOUT THE AUTHOR

...view details