ಕರ್ನಾಟಕ

karnataka

By

Published : Feb 8, 2020, 8:17 PM IST

ETV Bharat / state

ಡೆತ್​ ನೋಟ್ ಬರೆದಿಟ್ಟು ಗೃಹಣಿ ಆತ್ಯಹತ್ಯೆ: ಪತಿ ಬಂಧನ

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ಕೊರೆಹುಂಡಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಪತಿ ಹಾಗೂ ಕುಟುಂಬದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

housewife committed suicide in mysore
ರ ದಕ್ಷಿಣೆ ಕಿರುಕುಳಕ್ಕೆ ಗೃಹಣಿ ಆತ್ಯಹತ್ಯೆ

ಮೈಸೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣು ಹಾಕಿಕೊಂಡು ಗೃಹಿಣಿಯೊಬ್ಬಳು ಮೃತಪಟ್ಟ ಘಟನೆ ನಂಜನಗೂಡು ತಾಲೂಕಿನ ಕೊರೆಹುಂಡಿ ಗ್ರಾಮದಲ್ಲಿ ನಡೆದಿದೆ.

ವರದಕ್ಷಿಣೆ ಕಿರುಕುಳಕ್ಕೆ ಗೃಹಣಿ ಆತ್ಯಹತ್ಯೆ

ತಾಲೂಕಿನ ಕೊರೆಹುಂಡಿ ಗ್ರಾಮದ ನಿವಾಸಿ ದೀಪಾ(22) ಮೃತ ಮಹಿಳೆ. ಇವರು ಕೊರೆಹುಂಡಿ ಗ್ರಾಮದ ರವಿಕುಮಾರ್ ಎಂಬುವರನ್ನು ಮದುವೆಯಾಗಿ 5 ವರ್ಷವಾಗಿತ್ತು. ಗಂಡ ಹಾಗೂ ಕುಟುಂಬದವರ ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್​ನೋಟ್​ ಬರೆದಿದ್ದಾರೆ.

ಗೃಹಣಿಯ ಡೆತ್ ನೋಟ್ ಆಧಾರಿಸಿ ರವಿಕುಮಾರ್ ಹಾಗೂ ಕುಟುಂಬದವರ ಮೇಲೆ ಪ್ರಕರಣ ದಾಖಲಿಸಿ, ವಶಕ್ಕೆ ಪಡೆಯಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details