ಕರ್ನಾಟಕ

karnataka

ಶೀಘ್ರದಲ್ಲೇ ರೈತರ ಬೇಡಿಕೆ ಈಡೇರಿಕೆ: ಸಿಎಂ ಭರವಸೆ

ಕಬ್ಬು, ತಂಬಾಕು ಬೆಳೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಶೀಘ್ರದಲ್ಲೇ ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್​ವೈ ರೈತರಿಗೆ ಭರವಸೆ ನೀಡಿದರು.

By

Published : Nov 24, 2020, 9:32 PM IST

Published : Nov 24, 2020, 9:32 PM IST

Updated : Nov 24, 2020, 9:40 PM IST

ETV Bharat / state

ಶೀಘ್ರದಲ್ಲೇ ರೈತರ ಬೇಡಿಕೆ ಈಡೇರಿಕೆ: ಸಿಎಂ ಭರವಸೆ

Farmers demand will soon be settled CM hopes news
ಶೀಘ್ರದಲ್ಲೇ ರೈತರ ಬೇಡಿಕೆ ಇತ್ಯರ್ಥ, ಸಿಎಂ ಭರವಸೆ..

ಮೈಸೂರು: ಕಬ್ಬು, ತಂಬಾಕು ಬೆಳೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರೈತ ಮುಖಂಡರ ಜೊತೆ ಸಭೆ ನಡೆಸಲಾಯಿತು.

ಶೀಘ್ರದಲ್ಲೇ ರೈತರ ಬೇಡಿಕೆ ಇತ್ಯರ್ಥ, ಸಿಎಂ ಭರವಸೆ..

ಶೀಘ್ರದಲ್ಲೇ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ರೈತರಿಗೆ ಭರವಸೆ ನೀಡಿದರು.

ಆರ್​​ಬಿಐನಿಂದ 75 ಲಕ್ಷ ರೂ‌. ಚೆಕ್:

ಮೈಸೂರಿನಲ್ಲಿ ಆರ್​​ಬಿಐ ಪೇಪರ್ ಮಿಲ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿರುವ 75 ಲಕ್ಷ ರೂ. ಚೆಕ್​ಅನ್ನು ಇದೇ ವೇಳೆ ಸಿಎಂ ಬಿಎಸ್​ವೈ ಸ್ವೀಕರಿಸಿದರು.

ಇದನ್ನು ಓದಿ:ಸಿಲಿಕಾನ್ ಸಿಟಿಯಲ್ಲಿ 927 ಮಂದಿಗೆ ಪಾಸಿಟಿವ್ : ನಗರದ ಹೊರವಲಯದಲ್ಲೇ ಹೆಚ್ಚು ಸೋಂಕಿತರು

Last Updated : Nov 24, 2020, 9:40 PM IST

ABOUT THE AUTHOR

...view details