ಕರ್ನಾಟಕ

karnataka

By

Published : Mar 4, 2020, 3:35 PM IST

ETV Bharat / state

ಮೈಸೂರಿನಲ್ಲಿ ಕೊರೊನಾ ಭೀತಿ: ಪಾಲಿಕೆ ಸಭೆಗೆ ಮಾಸ್ಕ್​ ಧರಿಸಿ ಬಂದ ಮೇಯರ್​, ಉಪಮೇಯರ್​..!

ಕೊರೊನಾ ಭೀತಿ ಹಿನ್ನೆಲೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದಿದ್ದರು.

Covid19 Panic In Mysuru
ಪಾಲಿಕೆ ಸಭೆಗೆ ಮಾಸ್ಕ್​ ಧರಿಸಿ ಬಂದ ಮೇಯರ್​ ಉಪಮೇಯರ್​..!

ಮೈಸೂರು:ಕೊರೊನಾ ಭೀತಿ ಹಿನ್ನೆಲೆ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಪಾಲಿಕೆ ಸಭೆಗೆ ಮಾಸ್ಕ್ ಧರಿಸಿ ಬಂದಿದ್ದರು.

ಮಹಾನಗರ ಪಾಲಿಕೆ ಮೇಯರ್ ತಸ್ನೀಂ ಹಾಗೂ ಉಪಮೇಯರ್ ಸಿ.ಶ್ರೀಧರ್ ಸೇರಿದಂತೆ ಸ್ಥಾಯಿ ಸಮಿತಿಯ ಸದಸ್ಯರು ಮಾಸ್ಕ್ ಧರಿಸಿ ಆಗಮಿಸಿದ್ದರು. ಈ ಮೂಲಕ ಮೈಸೂರಿನ ಜನತೆಗೆ ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದರು.

ಪಾಲಿಕೆ ಸಭೆಗೆ ಮಾಸ್ಕ್​ ಧರಿಸಿ ಬಂದ ಮೇಯರ್​ ಉಪಮೇಯರ್​..!

ವಿದೇಶದಲ್ಲಿ ಮರಣ ಮೃದಂಗ ಬಾರಿಸಿದ ಕೊರೊನಾ ಭಾರತಕ್ಕೂ ಕಾಲಿಟ್ಟಿದ್ದು ಕಳೆದರಡು ದಿನಗಳಿಂದ ಜನರು ಆತಂದಲ್ಲಿದ್ದಾರೆ.

For All Latest Updates

ABOUT THE AUTHOR

...view details