ಕರ್ನಾಟಕ

karnataka

ETV Bharat / state

ಪೇಪರ್ ಕಾರ್ಖಾನೆಗೆ ಹುಸಿ ಬಾಂಬ್ ಬೆದರಿಕೆ ಕರೆ.. - bomb threat call

ಸ್ಥಳಕ್ಕೆ ಶ್ವಾನದಳ ದೌಡಾಯಿಸಿದೆ. ಆದರೆ, ಇದೊಂದು ಹುಸಿ ಬಾಂಬ್ ಕರೆ ಎಂದು ಪರಿಶೀಲನೆ ಬಳಿಕ ಗೊತ್ತಾಗಿದೆ.

Sri rama paper factory
ಶ್ರೀ ರಾಮ ಪೇಪರ್ ಕಾರ್ಖಾನೆ

By

Published : Feb 29, 2020, 1:13 PM IST

ಮೈಸೂರು:ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಪೇಪರ್ ಕಾರ್ಖಾನೆವೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.

ಶ್ರೀರಾಮ ಪೇಪರ್ ಕಾರ್ಖಾನೆ..

ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಶ್ರೀರಾಮ ಪೇಪರ್ ಕಾರ್ಖಾನೆಗೆ ಬಾಂಬ್ ಇಡಲಾಗಿದೆ ಎಂದು ಅನಾಮಧೇಯ ಕರೆ ಬಂದಿತ್ತು. ಸ್ಥಳಕ್ಕೆ ಶ್ವಾನದಳ ದೌಡಾಯಿಸಿದೆ. ಆದರೆ, ಇದೊಂದು ಹುಸಿ ಬಾಂಬ್ ಕರೆ ಎಂದು ಪರಿಶೀಲನೆ ಬಳಿಕ ಗೊತ್ತಾಗಿದೆ.

ABOUT THE AUTHOR

...view details