ಮಂಡ್ಯ:ಜಮೀನಿಗೆ ಕೆಲಸ ಮಾಡಲು ಹೋಗಿದ್ದ ರೈತ ಬದುವಿನಲ್ಲಿ ಬಿದ್ದು ಸಾವಿಗೀಡಾದ ಘಟನೆ ಕೆ.ಆರ್. ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗದ್ದೆಯಲ್ಲಿ ನೀರು ಹರಿಯುವ ಬದುವಿಗೆ ಬಿದ್ದು ರೈತ ಸಾವು - ಕಂದಾಯ ಅಧಿಕಾರಿಗಳು
ಜಮೀನಿನಲ್ಲಿ ಕೆಲಸಕ್ಕೆಂದು ಹೋದಾಗ ಗದ್ದೆಯ ಬದುವಿನಲ್ಲಿ ಬಿದ್ದು ರೈತ ಸಾವನ್ನಪ್ಪಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
![ಗದ್ದೆಯಲ್ಲಿ ನೀರು ಹರಿಯುವ ಬದುವಿಗೆ ಬಿದ್ದು ರೈತ ಸಾವು](https://etvbharatimages.akamaized.net/etvbharat/prod-images/768-512-4594240-thumbnail-3x2-mnd.jpg)
ರೈತ ಸಾವು
ಗದ್ದೆಯ ಬದುವಿನಲ್ಲಿ ಬಿದ್ದು ರೈತ ಸಾವು
ರೈತ ವೆಂಕಟೇಶ್ (52) ಗದ್ದೆಯ ನೀರು ಹರಿಯುವ ಇಕ್ಕಲಿಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆ.ಆರ್. ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Last Updated : Sep 29, 2019, 11:23 PM IST