ಮಂಡ್ಯ:ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.
ನಾಗಮಂಗಲ ಕ್ಷೇತ್ರದಲ್ಲಿ ಸುಮಲತಾ ಭರ್ಜರಿ ಪ್ರಚಾರ - ಭರ್ಜರಿ ಪ್ರಚಾರ
ನಾಗಮಂಗಲ ಗಡಿ ಭಾಗವಾದ ಚೀಣ್ಯಾದಿಂದ ಪ್ರಚಾರ ಆರಂಭ ಮಾಡಿ ಬ್ರಹ್ಮ ದೇವರಹಳ್ಳಿ, ಹೊಣಕೆರೆ, ನಾಗಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಮಂಡ್ಯ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಪ್ರಚಾರ ಮಾಡುತ್ತಿದ್ದಾರೆ.
![ನಾಗಮಂಗಲ ಕ್ಷೇತ್ರದಲ್ಲಿ ಸುಮಲತಾ ಭರ್ಜರಿ ಪ್ರಚಾರ](https://etvbharatimages.akamaized.net/etvbharat/images/768-512-2939223-thumbnail-3x2-mfgsrjpg.jpg)
ಸುಮಲತಾ
ನಾಗಮಂಗಲ ಗಡಿ ಭಾಗವಾದ ಚೀಣ್ಯಾದಿಂದ ಪ್ರಚಾರ ಆರಂಭ ಮಾಡಿ ಬ್ರಹ್ಮ ದೇವರಹಳ್ಳಿ, ಹೊಣಕೆರೆ, ನಾಗಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ನಟ ದರ್ಶನ್ ಈ ಭಾಗದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಕೈಗೊಂಡಿದ್ದರು. ಈಗ ಸುಮಲತಾ ಅಂಬರೀಶ್ ಪ್ರಚಾರ ಮಾಡುತ್ತಿದ್ದಾರೆ.
ನಾಗಮಂಗಲ ಕ್ಷೇತ್ರದಲ್ಲಿ ಸುಮಲತಾ ಭರ್ಜರಿ ಪ್ರಚಾರ
ಪ್ರತಿಯೊಂದು ಗ್ರಾಮಗಳಲ್ಲೂ ಭರ್ಜರಿ ಸ್ವಾಗತ ದೊರಕುತ್ತಿದ್ದು, ಮತ ಯಂತ್ರದಲ್ಲಿನ ಕ್ರಮ ಸಂಖ್ಯೆ ಹಾಗೂ ಗುರುತಿನ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.